ಇಂದು ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ. ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ, ಸಂಸದ ರಾಜೀವ್ ಚಂದ್ರಶೇಖರ್, ಸಿನಿತಾರೆಯರು ಸೇರಿದಂತೆ ಮತ್ತಿತರ ಗಣ್ಯರು ಜನತೆಗೆ ಯುಗಾದಿಯ ಶುಭಾಶಯವನ್ನು ಕೋರಿದ್ದಾರೆ.
Several people across the nation are celebrating the start of the New Year. I convey my greetings to all those celebrating. May the year ahead be a wonderful one.
— Narendra Modi (@narendramodi)ನಾಡಿನ ಸಮಸ್ತ ಜನರ ಬಾಳಲ್ಲಿ ಬೇವಿನಂತಹ ಕಹಿ ಕಷ್ಟಗಳು ಕಡಿಮೆಯಾಗಿ, ಬೆಲ್ಲದಂತಹ ಸವಿ ಸುಖಗಳು ಹೆಚ್ಚಲಿ ಎಂದು ಹಾರೈಸುತ್ತೇನೆ. ಹೊಸ ವರ್ಷದ ಯುಗಾದಿಯನ್ನು ಹೊಸತನದೊಂದಿಗೆ ಬರಮಾಡಿಕೊಳ್ಳೋಣ, ನಾವೆಲ್ಲರೂ ಒಂದಾಗಿ ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಕರ್ನಾಟಕ ನಿರ್ಮಾಣದತ್ತ ಶ್ರಮಿಸೋಣ. pic.twitter.com/jpIrKBlOG8
— CM of Karnataka (@CMofKarnataka)ಯುಗದ ಆದಿಯು ಸಮಸ್ತರ ಬಾಳಿನ ಹರ್ಷಕ್ಕೆ ಬುನಾದಿಯಾಗಲಿ. pic.twitter.com/ckI1P7hI0i
— B.S. Yeddyurappa (@BSYBJP)ಹೊಸ ಸಂವತ್ಸರದ ಆದಿಯಾದ ಯುಗಾದಿಯು ನಿಮಗೆಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಸಂಪತ್ತನ್ನು ಕರುಣಿಸಲಿ.
May this beginning of a new year, Ugadi bring you peace, prosperity and happiness. pic.twitter.com/tJHEExtCk3
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. pic.twitter.com/aAYDfyRpc6
— DK Shivakumar (@DKShivakumar)ಕನ್ನಡ ನಾಡಿನ ಸಮಸ್ತ ಜನರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು💐
ನೂತನ ಶ್ರೀ ವಿಳಂಬಿ ನಾಮ ಸಂವತ್ಸರ ನಿಮ್ಮೆಲ್ಲರಿಗೂ ಸುಖ ಸಂತೋಷ ತರಲಿ ಎಂದು ಆಶಿಸುತ್ತೇನೆ
I wish all a very happy 💐
May this new shreevilambi nama samvatsara bring success n prosperity pic.twitter.com/bNxWOrnYRv
ನಿಮಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ವಿಳಂಬಿ ನಾಮ ಸಂವ್ಸರವು ಶಾಂತಿ, ಸಂಭ್ರಮ, ಸಂತೋಷವನ್ನು ಎಲ್ಲೆಡೆ ಹರಡಲಿ pic.twitter.com/YcogQqwZQ4
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷದಲ್ಲಿ ಭಗವಂತಾ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿಯನ್ನು ನೀಡಲಿಯೆಂದು ಹಾರೈಸುತ್ತೇವೆ. pic.twitter.com/udR1xKKrWG
— BJP Karnataka (@BJP4Karnataka)ಹೊಸ ಸಂವತ್ಸರದ ಜನನ ನವ ವಸಂತದ ಆಗಮನ. ಎಲ್ಲೆಲ್ಲೂ ಹಸಿರಿನ ತೋರಣ ಮನೆ-ಮನೆಯಲ್ಲು ಬೇವು ಬೆಲ್ಲದ ಮಿಶ್ರಣ. ಸರ್ವರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು.
- ನಿಮ್ಮ ದಾಸ ದರ್ಶನ್ pic.twitter.com/VeIujAW9YJ
ಸರ್ವರಿಗೂ ಭಾರತೀಯ ನವ ವರ್ಷ ಯುಗಾದಿಯ ಶುಭಾಶಯಗಳು.💐🎉 pic.twitter.com/82lB4mG4R8
— Ganesh (@Official_Ganesh)ನಿಮ್ಮ ಪ್ರೀತಿಗೆ ಶರಣು🙏🏻ಯುಗಾದಿ ಹಬ್ಬದ ಶುಭಾಶಯಗಳು. pic.twitter.com/nMNLtLjmrq
— Ramesh Aravind (@Ramesh_aravind)