
ದುಬೈ: ಭಾರತದಿಂದ ವಲಸೆ ಹೋಗಿ ದುಬೈನ ಅಬುದಾಬಿಯಲ್ಲಿ ನೆಲೆಸಿರುವ ಸುನಿಲ್ ಮಾಪಟ್ಟಕೃಷ್ಣನ್ ಕುಟ್ಟಿನಾಯರ್ ಎಂಬುವವರಿಗೆ 17.5 ಕೋಟಿ ಮೊತ್ತದ ಬಂಪರ್ ಲಾಟರಿ ಹೊಡೆದಿದೆ.
8700 ರು. ನೀಡಿ ಬಂಪರ್ ಡ್ರಾದ ಲಾಟರಿ ಟಿಕೆಟ್ ತೆಗೆದುಕೊಂಡಿದ್ದರು. ನಾಯರ್ ಕೇರಳ ಮೂಲದವರಾಗಿದ್ದು, ಈ ಟಿಕೆಟ್ ಪಡೆಯಲು ಮೂರು ಜನರಿಂದ ಹಣ ಪಡೆದಿದ್ದರು, ಹಾಗಾಗಿ ಈ ಹಣವನ್ನು ಮೂರು ಜನರು ಹಂಚಿಕೊಳ್ಳಲಿದ್ದಾರೆ ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.
ಇದು ಅಬುದಾಬಿಯಲ್ಲಿ ನೀಡುತ್ತಿರುವ ಎರಡನೇ ಅತಿ ದೊಡ್ಡ ಲಾಟರಿ ಮೊತ್ತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.