
ಜಾನುವಾರುಗಳ ಮಧ್ಯೆ ನವಿಲಿನ ನರ್ತನ | ಮುಂಗಾರು ಮಳೆಯ ಆರಂಭ ಕಾಲದಲ್ಲಿ ರಾಷ್ಟ್ರ ಪಕ್ಷಿಯ ಕಲರವ | ಗರಿ ಬಿಚ್ಚಿ ನರ್ತಿಸಿದ ನವಿಲು | ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಕಂಡ ದೃಶ್ಯ | ಲೋಕೇಶ್ ಗೌಡ ಮನೆಯ ಬಳಿ ಕಂಡ ನವಿಲು | ನವಿಲು ಕಂಡ ಗ್ರಾಮಸ್ಥರಲ್ಲಿ ಸಂತಸದ ವಾತಾವರಣ | ಅಪರೂಪದ ನವಿಲನ್ನು ನೋಡಿ ಸಂಭ್ರಮಿಸಿದ ಲೋಕೇಶ್ ಗೌಡ ಕುಟುಂಬ
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.