
ದೇಶಿ ಉತ್ಫನ್ನ ತಯಾರಿಕ ಸಂಸ್ಥೆಯಾದ 'ಪತಾಂಜಲಿ'ಯ ಸಿಇಓ ಆಚಾರ್ಯ ಬಾಲಕೃಷ್ಣ ಭಾರತದ ಅಗ್ರ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಹುರಾನ್ ಇಂಡಿಯಾ ರಿಚ್ 2016 ನಡೆಸಿದ ಸಮೀಕ್ಷೆಯ ಪ್ರಕಾರ ಬಾಲಕೃಷ್ಣ ರೂ 25.600 ಕೋಟಿ ಸಂಪತ್ತಿನ ಒಡೆಯರಾಗಿದ್ದಾರೆ. ಪತಾಂಜಲಿ ಉತ್ಫನ್ನಗಳು ದೇಶದಾದ್ಯಂತ ಅಪರಿಮಿತ ಬೇಡಿಕೆ ಸೃಷ್ಟಿ ಮಾಡಿದ್ದರಿಂದ ಆದಾಯವೂ ಅದೇರೀತಿ ಹೆಚ್ಚಾಗಿದೆ.
ಪತಾಂಜಲಿಯ ಮುಖ್ಯ ಪ್ರಚಾರಕರು ಯೋಗ ಗುರು ಬಾಬಾ ರಾಮ್'ದೇವ್ ಆಗಿದ್ದರೂ, ಶೇ 94% ಒಡೆತನ 44 ವರ್ಷದ ಬಾಲಕೃಷ್ಣ ಹೆಸರಿನಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.