ಸಾವಿನಲ್ಲೂ ರಾಜಣ್ಣನ ಆದರ್ಶ ಪಾಲನೆ; ಪಾರ್ವತಮ್ಮ ನೇತ್ರದಾನ

Published : May 31, 2017, 11:14 AM ISTUpdated : Apr 11, 2018, 12:44 PM IST
ಸಾವಿನಲ್ಲೂ ರಾಜಣ್ಣನ ಆದರ್ಶ ಪಾಲನೆ; ಪಾರ್ವತಮ್ಮ ನೇತ್ರದಾನ

ಸಾರಾಂಶ

78 ವರ್ಷದ ಪಾರ್ವತಮ್ಮ ನೇತ್ರ ದಾನ ಮಾಡಿದ್ದಾರೆ. ನಾರಾಯಣ ನೇತ್ರಾಲಯಕ್ಕೆ ತಮ್ಮೆರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ದೊಡ್ಮನೆ ಅಮ್ಮ ನಿಧನದ ನಂತರ ನಾರಾಯಣ ನೇತ್ರಾಲಯದ ವೈದ್ಯ ಡಾ. ಭುಜಂಗಶೆಟ್ಟಿಯವರು ಸದಾಶಿವನಗರದಲ್ಲಿರುವ ರಾಜ್ ನಿವಾಸಕ್ಕೆ ತೆರಳಿ ಕಣ್ಣುಗಳನ್ನು ಪಡೆದಿದ್ದಾರೆ.

ಬೆಂಗಳೂರು(ಮೇ 31): ಪಾರ್ವತಮ್ಮ ವಿಧಿವಶರಾಗಿದ್ದಾರೆ. ಪತಿ ರಾಜಕುಮಾರ್ ಅವರನ್ನ ಇಹಲೋಕದಲ್ಲಿ ಲೀನವಾಗಿದ್ದಾರೆ. 11 ವರ್ಷಗಳ ಹಿಂದೆ ಡಾ. ರಾಜಕುಮಾರ್ ನಿಧನರಾದಾಗ ತಮ್ಮ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದರು. ಈಗ ಅವರ ಪತ್ನಿ ಡಾ. ಪಾರ್ವತಮ್ಮ ರಾಜಕುಮಾರ್ ಕೂಡ ಅದೇ ಹಾದಿ ತುಳಿದು ತಮ್ಮ ಪತಿಯ ಆದರ್ಶವನ್ನು ಅಕ್ಷರಶಃ ಪಾಲಿಸಿದ್ದಾರೆ. 78 ವರ್ಷದ ಪಾರ್ವತಮ್ಮ ನೇತ್ರ ದಾನ ಮಾಡಿದ್ದಾರೆ. ನಾರಾಯಣ ನೇತ್ರಾಲಯಕ್ಕೆ ತಮ್ಮೆರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ದೊಡ್ಮನೆ ಅಮ್ಮ ನಿಧನದ ನಂತರ ನಾರಾಯಣ ನೇತ್ರಾಲಯದ ವೈದ್ಯ ಡಾ. ಭುಜಂಗಶೆಟ್ಟಿಯವರು ಸದಾಶಿವನಗರದಲ್ಲಿರುವ ರಾಜ್ ನಿವಾಸಕ್ಕೆ ತೆರಳಿ ಕಣ್ಣುಗಳನ್ನು ಪಡೆದಿದ್ದಾರೆ.

ಡಾ. ಪಾರ್ವತಮ್ಮ ರಾಜಕುಮಾರ್ ಬಹುಅಂಗಾಂಗ ವೈಫಲ್ಯದಿಂದ ಇಂದು ಬುಧವಾರ ಬೆಳಗ್ಗೆ 4:40ಕ್ಕೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೇ 14ರಿಂದ ಆಸ್ಪತ್ರೆಯಲ್ಲಿ ಪಾರ್ವತಮ್ಮ ಜೀವನ್ಮರಣ ಹೋರಾಟದಲ್ಲೇ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಡ್ಯದಲ್ಲಿ ಸೆಮಿಕಂಡಕ್ಟರ್ ಘಟಕಕ್ಕೆ ಜಾಗ ಕೊಡಿ: ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಪತ್ರ
ಸಂಕ್ರಮಣ ನಂತ್ರ ಸಿಎಂ ಬದಲು ಆಗ್ತಾರೆ, ಆಗಲ್ಲ ಎರಡೂ ಇದೆ: ಸಚಿವ ಸತೀಶ್‌ ಜಾರಕಿಹೊಳಿ