ಸರ್ಜಿಕಲ್ ದಾಳಿಯ ನಂತರ ಪಾಕ್ ಸ್ಥಿತಿ ಅನಸ್ತೆಶಿಯಾ ತೆಗೆದುಕೊಂಡ ರೋಗಿಯಂತಾಗಿದೆ

Published : Oct 01, 2016, 01:29 PM ISTUpdated : Apr 11, 2018, 12:48 PM IST
ಸರ್ಜಿಕಲ್ ದಾಳಿಯ ನಂತರ ಪಾಕ್  ಸ್ಥಿತಿ ಅನಸ್ತೆಶಿಯಾ ತೆಗೆದುಕೊಂಡ ರೋಗಿಯಂತಾಗಿದೆ

ಸಾರಾಂಶ

ಡೆಹ್ರಾಡೂನ್ (ಅ.01): ಸರ್ಜಿಕಲ್ ದಾಳಿಯ ನಂತರ ಪಾಕ್ ನ ಸ್ಥಿತಿ ಅನಸ್ತೆಶಿಯಾ ತೆಗೆದುಕೊಂಡ ರೋಗಿಯಂತಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕರ್ ಹೇಳಿದ್ದಾರೆ.

ಪರ್ರಿಕರ್ ಸರ್ಜಿಕಲ್ ದಾಳಿಯನ್ನು ಶ್ಲಾಘಿಸುತ್ತಾ ದಾಳಿಯನ್ನು ಹನುಮಂತನಿಗೆ ಹೋಲಿಸಿದ್ದಾರೆ.

ದಾಳಿಯ ನಂತರ ಪಾಕ್ ಸ್ಥಿತಿ ಅನಸ್ತೆಶಿಯಾ ತೆಗೆದುಕೊಂಡ ರೋಗಿಯಂತಾಗಿದೆ. ಅವನಿಗೆ ತನಗೆ ಸರ್ಜರಿ ನಡೆದಿದೆ ಎಂದು ಅನಸ್ತೇಶಿಯಾ ಇಳಿದ ಮೇಲೆ ಹೇಗೆ ಗೊತ್ತಾಗುವುದೋ ಹಾಗೆ ಪಾಕ್ ಗೆ ತಡವಾಗಿ ಗೊತ್ತಾಗಿದೆ. ಭಾರತ ಹೀಗೊಂದು ದಾಳಿ ಮಾಡಬಹುದೆಂಬ ಕಲ್ಪನೆಯೂ ಸಹ ಪಾಕ್ ಗಿರಲಿಲ್ಲ ಎಂದು ಪಾರಿಕರ್ ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 5 ಎಕರೆ ಕಬ್ಬು, ಟ್ರೈಲರ್ ಬೆಂಕಿಗಾಹುತಿ! ರೈತ ಕಣ್ಣೀರು
ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ