ಕುತ್ತಿಗೆ ಮಟ್ಟ ನೀರಲ್ಲಿ ನಿಂತು ಪತ್ರಕರ್ತನಿಂದ ವರದಿ

Published : Aug 02, 2019, 12:03 PM IST
ಕುತ್ತಿಗೆ ಮಟ್ಟ ನೀರಲ್ಲಿ ನಿಂತು ಪತ್ರಕರ್ತನಿಂದ ವರದಿ

ಸಾರಾಂಶ

ವರದಿಗಾರರು ಒಮ್ಮೊಮ್ಮೆ ಎಂತಹ ಸಂದರ್ಭದಲ್ಲಿ ನಿಂತೂ ಕೆಲಸ ನಿರ್ವಹಿಸಬೇಕಾಗುತ್ತದೆ. ಇದಕ್ಕೆ ಉದಾಹರಣೆಯೊಂದು ಇಲ್ಲಿದೆ. ಪತ್ರಕರ್ತನೋರ್ವ ಕುತ್ತಿಗೆ ಮಟ್ಟ ನೀರಿನಲ್ಲಿ ನಿಂತು ವರದಿ ಮಾಡಿದ್ದಾರೆ.

ಇಸ್ಲಮಾಬಾದ್ [ಆ.05]:  ಸುದ್ದಿ ನೀಡಲು ಪತ್ರಕರ್ತರು ಕೆಲವೊಮ್ಮ ಸಹಸವನ್ನೂ ಮಾಡಬೇಕಾಗುತ್ತದೆ ಎಂಬುದಕ್ಕೆ ಇಲ್ಲಿದೆ ನಿದರ್ಶನ. 

ಪಾಕಿಸ್ತಾನದ ಪತ್ರಕರ್ತನೊಬ್ಬ ಸಿಂಧೂ ನದಿಯಿಂದ ಸೃಷ್ಟಿಯಾಗಿರುವ ಪ್ರವಾಹದಿಂದ ಆಗಿರುವ ಹಾನಿಯನ್ನು ತೋರಿಸಲು ಕುತ್ತಿಗೆಯವರೆಗೆ ಹರಿಯುತ್ತಿರುವ ನೀರಿನಲ್ಲಿ ನಿಂತು ವರದಿ ಮಾಡಿದ್ದಾನೆ. 

ಜಿ.ಟೀವಿಯ ವರದಿಗಾರ ಹುಸೇನ್‌ ಎಂಬಾತ ಮೈಕ್‌ ಅನ್ನು ಕುತ್ತಿಗೆಗಿಂತಲೂ ಮೇಲೆ ಹಿಡಿದು ವರದಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?