
ನವದೆಹಲಿ(ಮೇ.25): ಪಾಕಿಸ್ತಾನ ಕುಲಭೂಷಣ್ ಜಾಧವ್'ರನ್ನು ಇರಾನ್ ನಿಂದಲೇ ಬಂಧಿಸಲಾಗಿದೆ ಎಂಬ ಸತ್ಯ ಬಹಿರಂಗಗೊಂಡಿದೆ. ಪಾಕ್ ಸೇನೆಯ ನಿವೃತ್ತ ಅಧಿಕಾರಿ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಪಾಕಿಸ್ತಾನದ ಟಿವಿ ಚಾನೆಲ್'ನಲ್ಲಿ ಸತ್ಯದ ಅನಾವರಣವಾಗಿದೆ. ಈ ಮೂಲಕ ಪಾಕಿಸ್ತಾನ ತಾನೇ ಮಾಹಿತಿಯನ್ನು ಬಹಿರಂಗಪಡಿಸಿಕೊಂಡಿದೆ. ಅಪಹರಣ ಮಾಡಿರುವುದು ಅಧಿಕೃತವಾಗಿವಾಗಿ ಹೊರಹಾಕಿದ್ದರೂ ಷರೀಫ್ ಮತ್ತು ಕಂಪನಿ ಮಾತ್ರ ಇದನ್ನು ನಿರಾಕರಿಸುತ್ತಿದ್ದಾರೆ. ]ಭಾರತ ಮುಂಚಿನಿಂದಲೂ ಇದನ್ನೇ ಸಮರ್ಥಿಸುತ್ತಾ ಬಂದಿತ್ತು. ಅಂತರಾಷ್ಟ್ರೀಯ ನ್ಯಾಯಾಲಯದಲ್ಲೂ ಈ ಬಗ್ಗೆ ವಾದಿಸಿದ್ದ ಪಾಕ್ ತನ್ನ ಕೃತ್ಯವನ್ನು ತಾನೇ ಹೊರಹಾಕಿಕೊಳ್ಳುವುದರೊಂದಿಗೆ ಸತ್ಯದ ಅನಾವರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.