ಟಿಪ್ಪು ಜಯಂತಿಗೆ ವಿರೋಧ ಸರಿಯಲ್ಲ: ಎಚ್​.ವಿಶ್ವನಾಥ್

Published : Oct 31, 2016, 04:56 AM ISTUpdated : Apr 11, 2018, 12:53 PM IST
ಟಿಪ್ಪು ಜಯಂತಿಗೆ ವಿರೋಧ ಸರಿಯಲ್ಲ: ಎಚ್​.ವಿಶ್ವನಾಥ್

ಸಾರಾಂಶ

'ಇಷ್ಟ ಇರುವವರು ಜಯಂತಿ ಆಚರಣೆಗೆ ಹೋಗುತ್ತಾರೆ  ಇಷ್ಟ ಇಲ್ಲದವರು ಹೋಗುವುದು ಬೇಡ.' ಮಾಜಿ ಸಂಸದ ವಿಶ್ವನಾಥ್​

ಮಡಿಕೇರಿ (ಅ.31): ಟಿಪ್ಪು ಜಯಂತಿಗೆ ವಿರೋಧ ಮಾಡುವುದು ಸರಿಯಲ್ಲ ಎಂದು ಮಾಜಿ ಸಂಸದ ಎಚ್​.ವಿಶ್ವನಾಥ್ ಹೇಳಿದ್ದಾರೆ.

ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ, ಇಷ್ಟ ಇರುವವರು ಜಯಂತಿ ಆಚರಣೆಗೆ ಹೋಗುತ್ತಾರೆ  ಇಷ್ಟ ಇಲ್ಲದವರು ಹೋಗುವುದು ಬೇಡ, ಎಂದು ವಿಶ್ವನಾಥ್​ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಶ್ರೀನಿವಾಸ್​ ಪ್ರಸಾದ್ ಬಿಜೆಪಿಗೆ ಹೋಗುತ್ತಿರುವುದು ಬೇಸರ ತಂದಿದೆ, ಸಂಧ್ಯಾಕಾಲದಲ್ಲಿ ಅವರು ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು, ನಾವು ಮನವೊಲಿಸುವ ಪ್ರಯತ್ನ ಮಾಡಿದರೂ ಫಲಿಸಲಿಲ್ಲ  ಎಂದು ವಿಶ್ವನಾಥ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗನಕಾಯಿಲೆ ಪರೀಕ್ಷೆಗೆ ಶಿರಸಿಯಲ್ಲಿ ಹೊಸ ಲ್ಯಾಬ್‌: ಸಚಿವ ದಿನೇಶ್ ಗುಂಡೂರಾವ್‌
India Latest News Live: ರಾಷ್ಟ್ರೀಯ ಪ್ರೇರಣಾ ಸ್ಥಳ ಉದ್ಘಾಟನೆ; ಅಟಲ್, ಉಪಾಧ್ಯಾಯ, ಮುಖರ್ಜಿ ಪ್ರತಿಮೆ ಪಾರ್ಕ್‌