2 ವರ್ಷದ ಕಂದಮ್ಮನ ಪಾಲಿಗೆ ಯಮರೂಪಿಯಾದ ಈರುಳ್ಳಿ

Published : Oct 23, 2016, 12:00 AM ISTUpdated : Apr 11, 2018, 12:34 PM IST
2 ವರ್ಷದ ಕಂದಮ್ಮನ ಪಾಲಿಗೆ ಯಮರೂಪಿಯಾದ ಈರುಳ್ಳಿ

ಸಾರಾಂಶ

ಕಲ್ಲೇಶ್, ಅರ್ಚನಾ ದಂಪತಿಯ ಪುತ್ರಿ ನಿತ್ಯಶ್ರೀ(2) ಸಾವನ್ನಪ್ಪಿದೆ. ಆಟವಾಡುತ್ತಿದ್ದಾಗ ನಿತ್ಯಶ್ರೀಯ ಕೈಯಲ್ಲಿದ್ದ ಈರುಳ್ಳಿ ಗಂಟಲಲ್ಲಿ ಸಿಲುಕಿಕೊಂಡಿದ್ದು, ಇದರಿಂದ ಮಗುವಿಗೆ ಉಸಿರುಗಟ್ಟಿದೆ. ಮಗುವಿನ ಒದ್ದಾಟ ನೋಡಿ ಆತಂಕಗೊಂಡ ಪೋಷಕರು ಆಸ್ಪತ್ರೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ.

ಬಳ್ಳಾರಿ(ಅ.23): ಈರುಳ್ಳಿ ತಿಂದು ಉಸಿರುಗಟ್ಟಿದ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿಯಲ್ಲಿ ಸಂಭವಿಸಿದೆ.

ಕಲ್ಲೇಶ್, ಅರ್ಚನಾ ದಂಪತಿಯ ಪುತ್ರಿ ನಿತ್ಯಶ್ರೀ(2) ಸಾವನ್ನಪ್ಪಿದೆ. ಆಟವಾಡುತ್ತಿದ್ದಾಗ ನಿತ್ಯಶ್ರೀಯ ಕೈಯಲ್ಲಿದ್ದ ಈರುಳ್ಳಿ ಗಂಟಲಲ್ಲಿ ಸಿಲುಕಿಕೊಂಡಿದ್ದು, ಇದರಿಂದ ಮಗುವಿಗೆ ಉಸಿರುಗಟ್ಟಿದೆ. ಮಗುವಿನ ಒದ್ದಾಟ ನೋಡಿ ಆತಂಕಗೊಂಡ ಪೋಷಕರು ಆಸ್ಪತ್ರೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಟ್ಕಳ ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ: ಇಮೇಲ್‌ನಲ್ಲಿ ಡಿಎಂಕೆ ವಿರುದ್ಧ ಅಸಂಬದ್ಧ ಆರೋಪ
ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ