ಕಂದ ನೀ ಯಾಕ್ ಅಳ್ತಿ?: ರೈಲಿಗೇನೂ ದೇವರಿಗೂ ಇಲ್ಲ ನಿನ್ನ ಕೊಲ್ಲುವ ಶಕ್ತಿ!

Published : Nov 20, 2018, 06:02 PM IST
ಕಂದ ನೀ ಯಾಕ್ ಅಳ್ತಿ?: ರೈಲಿಗೇನೂ ದೇವರಿಗೂ ಇಲ್ಲ ನಿನ್ನ ಕೊಲ್ಲುವ ಶಕ್ತಿ!

ಸಾರಾಂಶ

ರೈಲು ಹಳಿ ಮೇಲೆ ಬಿದ್ದು ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಮಗು! ಉತ್ತರಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ನಡೆದ ಘಟನೆ! ರೈಲು ಹರಿದರೂ ಹಳಿಗಳ ಮಧ್ಯೆ ಬದುಕುಳಿದ ಹೆಣ್ಣು ಮಗು  

ಮಥುರಾ(ನ.20): ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲು ಚಲಿಸಿದ ಬಳಿಕವೂ  ಪವಾಡ ಸದೃಶ್ಯ ರೀತಿಯಲ್ಲಿ 1 ವರ್ಷದ ಬಾಲಕಿಯೊಬ್ಬಳು ಇಂದು ಪ್ರಾಣಪಾಯದಿಂದ ಪಾರಾಗಿದ್ದಾಳೆ.

ಆಕಸ್ಮತಾಗಿ  ಫ್ಲಾಟ್ ಫಾರಂನಿಂದ ಕೆಳಗೆ ಬಿದ್ದು, ಹಳಿಗೆ ಹೊಂದಿಕೊಂಡಂತೆ ಗೋಡೆ ಬದಿಯಲ್ಲಿ ಸಿಲುಕಿಕೊಂಡಿದ್ದ ಬಾಲಕಿ ರೈಲು ಚಲಿಸಿದ ಬಳಿಕ ಸುರಕ್ಷಿತವಾಗಿ ಬದುಕುಳಿದಿದ್ದಾಳೆ.

ರೈಲು ಚಲಿಸಿದ ಕೂಡಲೇ ಕೆಳಗೆ ಧುಮುಕ್ಕಿದ ಸಹ ಪ್ರಯಾಣಿಕರು ಆ ಬಾಲಕಿಯನ್ನು ಎತ್ತಿಕೊಂಡಿದ್ದು,  ಪೋಷಕರ ಕೈಗೆ ನೀಡಿದ್ದಾರೆ. ಇದರಿಂದಾಗಿ ಉಸಿರು ಹೋದಂತಾಗಿದ್ದ ಪೋಷಕರ  ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಆಶ್ಚರ್ಯಕರ ರೀತಿಯಲ್ಲಿ ಬಾಲಕಿ ಬದುಕುಳಿದ ಬಗ್ಗೆ ಸಹ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!
ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?