
ಪೆಟ್ರೋಲ್ ಕಂಪನಿಗಳು ವಾಹನ ಸವಾರರು ತಮ್ಮ ಬೈಕ್'ನಿಂದ ಕೆಳಗಿಳಿದರಷ್ಟೆ ಸ್ಟೂಟರ್'ಗಳಿಗೆ ಪೆಟ್ರೋಲ್ ಹಾಕಬೇಕೆಂಬ ಕಠಿಣ ನಿಯಮವನ್ನು ಜಾರಿಗೊಳಿಸಿವೆ. ಈ ರೀತಿಯ ನಿಯಮವನ್ನು ಜಾರಿಗೊಳಿಸಲು ಪ್ರಮುಖ ಕಾರಣವೂ ಇದೆ. ನ.25 ರಂದು ಕರ್ನಾಟಕದ ಕಲಬುರಗಿಯ ಬಂಕ್ ಒಂದರಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಬೈಕ್'ನ ದೋಷದಿಂದಾಗಿ ಬೈಕ್'ಗೆ ಬೆಂಕಿ ಹೊತ್ತಿಹೊಂಡು ಸಂಪೂರ್ಣ ಬೈಕ್ ಭಸ್ಮವಾಗುತ್ತದೆ.
ಈ ಘಟನೆಯ ನಂತರ ಗ್ರಾಹಕರ ಪ್ರಾಣದ ಹಿತದೃಷ್ಟಿಯಿಂದ ಬೈಕ್'ನಿಂದ ಕೆಳಗಿಳಿದರಷ್ಟೆ ಪೆಟ್ರೋಲ್ ಭರ್ತಿ ಮಾಡಬೇಕೆಂದು ಬಂಕ್'ನ ಸಿಬ್ಬಂದಿಗಳಿಗೆ ಪೆಟ್ರೋಲ್ ಕಂಪನಿಗಳು ಸೂಚನೆ ನೀಡಿದೆ. ಆದರೆ ಅಂದಿನಿಂದ ಶೆಲ್ ಬಂಕ್ ಗಳನ್ನು ಹೊರತು ಪಡಿಸಿ ಉಳಿದ ಯಾವ ಬಂಕ್'ಗಳು ಈ ನಿಯಮವನ್ನು ಪಾಲಿಸುತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.