
ಬೆಂಗಳೂರು(ನ.11): 500 ಮತ್ತು 1000 ರೂ. ನೋಟುಗಳನ್ನ ರದ್ದು ಮಾಡಿ ಪ್ರಧಾನಮಂತ್ರಿ ನರೇಂದ್ರಮೋದಿ ಆದೇಶ ಹೊರಡಿಸಿದ್ಧಾರೆ. ಹಳೆ ನೋಟಿಗೆ ಬದಲಾಗಿ ಹೊಸ ನೋಟುಗಳನ್ನ ಬ್ಯಾಂಕ್`ಗಳಲ್ಲಿ ಮಿತವಾಗಿ ವಿತರಿಸಲಾಗುತ್ತಿದೆ. ಆದರೆ, ಇಂದಿನಿಂದ ಎಟಿಂಎಂಗಲ್ಲೂ ಹಣ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಬೆಂಗಳೂರು ನಗರದಲ್ಲೇ ಬೆರಳೆಣಿಕೆಯಷ್ಟು ಎಟಿಎಂಗಳಲ್ಲಿ ಮಾತ್ರ ಹಣ ಸಿಗುತ್ತಿದೆ.
ಮಧ್ಯರಾತ್ರಿಯಿಂದಲೇ ಹಣ ಸಿಗಬೇಕಿತ್ತಾದರೂ ಹಣ ಸಿಗಲಿಲ್ಲ. ಬೆಳಗ್ಗೆ 10 ಗಂಟೆ ಬಳಿಕ ಕೆಲವೆಡೆ ಹಣ ತುಂಬಿಸಲಾಗಿದೆ. ಇದಷ್ಟೇ ಅಲ್ಲ, ಎಟಿಎಂಗಳಲ್ಲಿ ಹೊಸ 500 ಮತ್ತು 2000 ರೂ. ನೋಟುಗಳು ಬರುತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.