ಜೋರಾಗಿದೆ ಕ್ಯಾಂಟೀನ್ ಪಾಲಿಟಿಕ್ಸ್; ಮಂಡ್ಯದಲ್ಲಿ ಇನ್ನೊಂದು ಕ್ಯಾಂಟೀನ್ ಆರಂಭ

Published : Dec 14, 2017, 11:22 AM ISTUpdated : Apr 11, 2018, 12:42 PM IST
ಜೋರಾಗಿದೆ ಕ್ಯಾಂಟೀನ್ ಪಾಲಿಟಿಕ್ಸ್; ಮಂಡ್ಯದಲ್ಲಿ ಇನ್ನೊಂದು ಕ್ಯಾಂಟೀನ್ ಆರಂಭ

ಸಾರಾಂಶ

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕ್ಯಾಂಟೀನ್​ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ. ​​ ಇಂದಿರಾ ಕ್ಯಾಂಟೀನ್,ಅಪ್ಪ ಕ್ಯಾಂಟೀನ್  ಆಯ್ತು. ಈಗ ಮಂಡ್ಯದಲ್ಲಿ 10 ರೂಪಾಯಿ ಕ್ಯಾಂಟೀನ್ ಆರಂಭವಾಗಿದೆ.

ಮಂಡ್ಯ (ಡಿ.14): ಚುನಾವಣೆ ಹತ್ತಿರ ಬರುತ್ತಿದ್ದಂತೆ ಕ್ಯಾಂಟೀನ್​ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ. ​​ ಇಂದಿರಾ ಕ್ಯಾಂಟೀನ್,ಅಪ್ಪ ಕ್ಯಾಂಟೀನ್  ಆಯ್ತು. ಈಗ ಮಂಡ್ಯದಲ್ಲಿ 10 ರೂಪಾಯಿ ಕ್ಯಾಂಟೀನ್ ಆರಂಭವಾಗಿದೆ.

ಈಗಾಗಲೇ ಮಂಡ್ಯದಲ್ಲಿ  ರಮ್ಯಾ ಕ್ಯಾಂಟೀನ್​ ಶುರುವಾದ ಬೆನ್ನಲ್ಲೇ ಮತ್ತೊಂದು ಕ್ಯಾಂಟೀನ್​ ಆರಂಭವಾಗಿದೆ. ಕಾಂಗ್ರೆಸ್ ಮುಖಂಡ ಪಿ.ರವಿಕುಮಾರ್ ಹೆಸರಲ್ಲಿ 10 ರೂ. ಕ್ಯಾಂಟೀನ್ ಶುರುವಾಗಿದೆ.   ಕ್ಯಾಂಟೀನ್ ಆರಂಭಿಸಿ ಟಿಕೆಟ್​ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್​ ನಾಯಕರು ತಂತ್ರ ರೂಪಿಸುತ್ತಿದ್ದಾರೆ.

ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಕ್ಯಾಂಟೀನ್​​ ಆರಂಭವಾಗಿದೆ.  10 ರೂ.ಗೆ ಕ್ಯಾಂಟೀನ್ ಆರಂಭಿಸಿ ಗ್ರಾಮೀಣ ಜನರ ಮತಗಳ ಮೇಲೆ ಕಾಂಗ್ರೆಸ್ ನಾಯಕರು ಕಣ್ಣಿಟ್ಟಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?