ಜನರಿಗೆ ಬೇಕಾಗಿರುವುದು ಪರಿಹಾರ, ಪ್ರಧಾನಿಯ ಕಣ್ಣೀರಲ್ಲ: ಸಿಸೋದಿಯಾ

Published : Nov 14, 2016, 07:43 AM ISTUpdated : Apr 11, 2018, 01:11 PM IST
ಜನರಿಗೆ ಬೇಕಾಗಿರುವುದು ಪರಿಹಾರ, ಪ್ರಧಾನಿಯ ಕಣ್ಣೀರಲ್ಲ: ಸಿಸೋದಿಯಾ

ಸಾರಾಂಶ

5-6 ತಿಂಗಳುಗಳ ಬಳಿಕ ಕೇಂದ್ರ ಸರ್ಕಾರದ ಕ್ರಮದ ಗಂಭೀರವಾದ ದುಷ್ಪರಿಣಾಮಗಳು ಹಣದುಬ್ಬರದ ರೂಪದಲ್ಲಿ ಹೊರಬರಲಿದೆ, ಎಂದು ಸಿಸೋದಿಯಾ ಎಚ್ಚರಿಸಿದ್ದಾರೆ.

ನವದೆಹಲಿ (ನ.14): ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದ ವಿರುದ್ಧ  ವಾಗ್ದಾಳಿ ನಡೆಸಿರುವ ದೆಹಲಿ ಉಪ-ಮುಖ್ಯಮಂತ್ರಿ ಮನೀಶ್ ಸಿಸೋದಿಯಾ, ದೇಶದ ಜನರಿಗೆ ಬೇಕಿರುವುದು ಸಮಸ್ಯೆಗಳಿಗೆ ಪರಿಹಾರವೇ ಹೊರತು, ಪ್ರಧಾನಿಯ ಕಣ್ಣೀರು ಅಲ್ಲವೆಂದು ಕಿಡಿಕಾರಿದ್ದಾರೆ.

ಜನರಿಗೆ ಬೇಕಾಗಿರುವುದು ಸಮಸ್ಯೆಗಳಿಗೆ ಪರಿಹಾರ, ಪ್ರಧಾನಿಯ ಕಣ್ಣೀರು ಅಲ್ಲ. ಏಟಿಎಮ್ ಮುಂದೆ ಕ್ಯೂ ನಿಲ್ಲುವುದು ದೊಡ್ಡ ಸಮಸ್ಯೆಯಲ್ಲ, ವ್ಯಾಪಾರ ವಹಿವಾಟುಗಳು ಕುಸಿದಿರುವುದು, ರೈತರಿಗೆ ಕೃಷಿ ಮಾಡಲು ಸಮಸ್ಯೆಯಾಗುತ್ತಿರುವುದು ದೊಡ್ಡ ಸಮಸ್ಯೆ. 5-6 ತಿಂಗಳುಗಳ ಬಳಿಕ ಈ ಕ್ರಮದ ಗಂಭೀರವಾದ ದುಷ್ಪರಿಣಾಮಗಳು ಹಣದುಬ್ಬರದ ರೂಪದಲ್ಲಿ ಹೊರಬರಲಿದೆ, ಎಂದು ಸಿಸೋದಿಯಾ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ : ಸಿಎಂ ಖಡಕ್‌ ನುಡಿ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!