ನಾರಿಮನ್ ಮನವೊಲಿಕೆ ಯಶಸ್ವಿ: ರಾಜ್ಯದ ಪರ ವಾದಿಸಲು ಒಪ್ಪಿದ ನಾರಿಮನ್

Published : Oct 04, 2016, 06:22 AM ISTUpdated : Apr 11, 2018, 12:53 PM IST
ನಾರಿಮನ್ ಮನವೊಲಿಕೆ ಯಶಸ್ವಿ: ರಾಜ್ಯದ ಪರ ವಾದಿಸಲು ಒಪ್ಪಿದ ನಾರಿಮನ್

ಸಾರಾಂಶ

ಬೆಂಗಳೂರು(ಅ.04): ಕಾವೇರಿ ವಿಚಾರದಲ್ಲಿ  ರಾಜ್ಯದ ಪರ ವಾದಿಸಲು ವಕೀಲ ಪಾಲಿ ನಾರಿಮನ್​ ಸಮ್ಮತಿ ಸೂಚಿಸಿದ್ದಾರೆ.

ನಿನ್ನೆಯಷ್ಟೇ ನೀರು ಬಿಡದಿದ್ದರೆ ವಾದ ಮಾಡಲ್ಲ ಅಂತ ನಾರಿಮನ್​ ಹೇಳಿದ್ದರು. ಆದರೆ, ನಾರಿಮನ್​ ಮನವೊಲಿಸುವಲ್ಲಿ ರಾಜ್ಯದ ಹಿರಿಯ ನಾಯಕರು ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ನಾರಿಮನ್​'ಗೆ ಪತ್ರ ಬರೆದಿದ್ದ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದರು. ಕೇಂದ್ರ ಸಚಿವ ಅನಂತ್​​ಕುಮಾರ್, ಸಚಿವ ಎಂ.ಬಿ.ಪಾಟೀಲ್​​ ಮತ್ತೆ ವಾದ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

ನಾಯಕರ ಮನವಿಗೆ ಒಪ್ಪಿರುವ ನಾರಿಮನ್​​ ಇಂದು ಮಧ್ಯಾಹ್ನ 2 ಗಂಟೆಗೆ ಸುಪ್ರೀಂಕೋರ್ಟ್​ನಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬರ್ಲಿನ್‌ನಲ್ಲಿ ಟಿವಿಎಸ್‌ ಬೈಕ್ : ರಾಹುಲ್‌ ಗಾಂಧಿ ಭಾರಿ ಮೆಚ್ಚುಗೆ
ಇಂದು ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ