ನಲಪಾಡ್ ಬೆನ್ನಿಗೆ ನಿಂತ ಶಾಂತಿನಗರ ಯೂತ್ ಕಾಂಗ್ರೆಸ್ ಘಟಕವು ಆತನನ್ನು ಹೀರೋ ಮಾಡಲು ಹೊರಟಿದೆ. ಯೂತ್ ಕಾಂಗ್ರೆಸ್ ಫೇಸ್ ಬುಕ್ ಪೇಜ್’ನಲ್ಲಿ ಜಸ್ಟೀಸ್ ಫಾರ್ ನಲಪಾಡ್ ಎಂದು ಟ್ಯಾಗ್ ಲೈನ್ ಹಾಕಿಕೊಂಡಿದೆ.
ಬೆಂಗಳೂರು : ನಲಪಾಡ್ ಬೆನ್ನಿಗೆ ನಿಂತ ಶಾಂತಿನಗರ ಯೂತ್ ಕಾಂಗ್ರೆಸ್ ಘಟಕವು ಆತನನ್ನು ಹೀರೋ ಮಾಡಲು ಹೊರಟಿದೆ. ಯೂತ್ ಕಾಂಗ್ರೆಸ್ ಫೇಸ್ ಬುಕ್ ಪೇಜ್’ನಲ್ಲಿ ಜಸ್ಟೀಸ್ ಫಾರ್ ನಲಪಾಡ್ ಎಂದು ಟ್ಯಾಗ್ ಲೈನ್ ಹಾಕಿಕೊಂಡಿದೆ.
ತನ್ನ ಫೇಸ್’ಬುಕ್ ಗ್ರೂಪ್’ನಲ್ಲಿ ಈ ರೀತಿಯಾಗಿ ಹಾಕಿಕೊಂಡಿದ್ದಕ್ಕೆ, ಸಾಮಾಜಿಕ ಜಾಲತಾಣದಲ್ಲಿ ಶಾಂತಿನಗರ ಕಾಂಗ್ರೆಸ್ ಘಟಕದ ಸದಸ್ಯರಿಗೆ ಜನರು ಛೀಮಾರಿ ಹಾಕಿದ್ದಾರೆ.
ಆತನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿದರೂ ಈ ರೀತಿಯಾಗಿ ಆತನನ್ನು ಹೀರೋ ಮಾಡಲು ಹೊರಟಿರುವುದು ಸರಿಯೇ ಎಂದು ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಇನ್ನೂ ಕೂಡ ಕಾಂಗ್ರೆಸ್’ನಲ್ಲಿಯೇ ಇದ್ದಾನಾ ಎಂದು ಪ್ರಶ್ನೆ ಮಾಡಿದ್ದಾರೆ.