
ಬೆಂಗಳೂರು : ನವರಾತ್ರಿಯ 10 ನೇ ದಿನದಂದು ವಿಶಾಲಾಕ್ಷಿ ಮೃತಪಟ್ಟಿದ್ದಾರೆ. 1910 ರ ಬಳಿಕ ವಿಜಯ ದಶಮಿ ದಿನ ಸಾವಾಗಿರುವುದು ಇದೇ ಮೊದಲು. ವಿಜಯದಶಮಿ ದಿನ ಹೆಣ್ಣುಮಗಳ ಸಾವಾಗಿರುವುದು ಕೇಳಿಲ್ಲ.
ಇಂದು ವಿಜಯದಶಮಿ ಪ್ರಯುಕ್ತ ವಿಜಯ ಯಾತ್ರೆ ನಡೆಯ ಬೇಕಿತ್ತಾದರೂ ರದ್ದುಪಡಿಸಲಾಗಿದೆ. ಇದಕ್ಕೆ ಪರಿಹಾರ ಏನು ಎಂಬುದನ್ನು ಹುಡುಕಬೇಕು.
ಮುಂದೆ ರಾಜಮನೆತನದವರಿಗೆ ಏನು ಸಮಸ್ಯೆ ಆಗುತ್ತದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಜ್ಯೋತಿಷಿಗಳನ್ನು ಕೇಳಬೇಕು ಎಂದು ಇಂದ್ರಾಕ್ಷಿದೇವಿ ಪುತ್ರ ರಾಜಚಂದ್ರ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.