
ಲಖನೌ: ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಜಪೂತ್ ಕರಣಿ ಸೇನಾ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಇದೀಗ ಚಿತ್ರಕ್ಕೆ ಮತ್ತೊಂದು ವಿಘ್ನ ಎದುರಾಗಿದೆ.
ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಕ್ರೂರ ಮಹಿಳಾ ಪೀಡಕನೆಂಬ ರೀತಿಯಲ್ಲಿ ತಪ್ಪಾಗಿ ಚಿತ್ರಿಸಿರುವುದರಿಂದ ‘ಪದ್ಮಾವತಿ’ ಚಿತ್ರ ನಿಷೇಧಿಸಬೇಕೆಂದು ದೇವ್ಬಂದ್ ಧರ್ಮ ಗುರುಗಳ ಒಂದು ಗುಂಪು ಒತ್ತಾಯಿಸಿದೆ.
‘ಚಿತ್ರದಲ್ಲಿ ಖಿಲ್ಜಿ ವಂಶದ 2ನೇ ಆಡಳಿತ ಗಾರನನ್ನು ದುಷ್ಟ ಮತ್ತು ಕಾಮುಕ ರಾಜನೆಂಬಂತೆ ಬಿಂಬಿಸಲಾಗಿದೆ ಎಂದು ತಾನ್ಝೀಮ್-ಉಲೇಮಾ- ಇ-ಹಿಂದ್ನ ಉತ್ತರ ಪ್ರದೇಶ ಅಧ್ಯಕ್ಷ ಮೌಲಾನಾ ನದೀಂ-ಉಲ್-ವಜೀದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.