ವಿಮಾನ ಅಪಹರಣಕ್ಕೆ ಪ್ಲ್ಯಾನ್: ಮುಂಬೈ,ಚೆನ್ನೈ ಹಾಗೂ ಹೈದರಾಬಾದ್'ನಲ್ಲಿ ಕಟ್ಟೆಚ್ಚರ

Published : Apr 16, 2017, 07:13 AM ISTUpdated : Apr 11, 2018, 12:38 PM IST
ವಿಮಾನ ಅಪಹರಣಕ್ಕೆ ಪ್ಲ್ಯಾನ್: ಮುಂಬೈ,ಚೆನ್ನೈ ಹಾಗೂ ಹೈದರಾಬಾದ್'ನಲ್ಲಿ ಕಟ್ಟೆಚ್ಚರ

ಸಾರಾಂಶ

23 ಮಂದಿಯ ಗುಂಪೊಂದು ಮುಂಬೈ,ಚೆನ್ನೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳನ್ನು ಏಕಕಾಲಕ್ಕೆ ಅಪಹರಿಸುವುದಾಗಿ 6 ಮಂದಿ ಹುಡುಗರು ಮಾತನಾಡುತ್ತಿರುವ ಬಗ್ಗೆ ಮಹಿಳೆಯೊಬ್ಬರು ಇಮೇಲ್ ಮಾಡಿದ್ದಾರೆ'

ಮುಂಬೈ(ಏ.16): ವಿಮಾನ ಅಪಹರಣಕ್ಕೆ ಯೋಜನೆ ರೂಪಿಸಿರುವ ಬಗ್ಗೆ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಮುಂಬೈ,ಚೆನ್ನೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

23 ಮಂದಿಯ ಗುಂಪೊಂದು ಮುಂಬೈ,ಚೆನ್ನೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳನ್ನು ಏಕಕಾಲಕ್ಕೆ ಅಪಹರಿಸುವುದಾಗಿ 6 ಮಂದಿ ಹುಡುಗರು ಮಾತನಾಡುತ್ತಿರುವ ಬಗ್ಗೆ ಮಹಿಳೆಯೊಬ್ಬರು ಇಮೇಲ್ ಮಾಡಿದ್ದಾರೆ'ಎಂದು ಮೂಲಗಳು ತಿಳಿಸಿವೆ.

'ಈ ಹಿನ್ನಲೆಯಲ್ಲಿ 3 ನಗರಗಳ ನಗರಗಳ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ. ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜಿಸುವುದರ ಜೊತೆ ಇತರ ಪಡೆಗಳನ್ನು ಕರೆಸಿಕೊಳ್ಳುವುದಾಗಿ 'ಸಿಐ'ಎಸ್'ಎಫ್ ಮಹಾ ನಿರ್ದೇಶಕ ಒ.ಪಿ. ಸಿಂಗ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

4 ಲಕ್ಷ ಬೆಲೆ ಬಾಳುವ ಸೆ*ಕ್ಸ್​ ಡಾಲ್ಸ್​ ಮಾರಾಟ: ಕರ್ನಾಟಕ ನಂ.1: ಅಂಥದ್ದೇನಿದೆ? ಮಾಲೀಕರೇ ಹೇಳಿದ್ದಾರೆ ನೋಡಿ!
ಸಿಎಂ ಗದ್ದುಗೆಗಾಗಿ ಡಿಕೆಶಿ ರಹಸ್ಯ ಪೂಜೆ, ಆಂದ್ಲೆ ಜಗದೀಶ್ವರಿ ಸನ್ನಿಧಿಯಲ್ಲಿ 'ಹಿಂಗಾರ ಪ್ರಸಾದ'ಕ್ಕೆ ಮೊರೆ! ಗೋಕರ್ಣ ಆತ್ಮಲಿಂಗಕ್ಕೆ ಪಂಚಾಮೃತ ಅಭಿಷೇಕ