ಹಿಂದುಗಳು ಒಗ್ಗಟ್ಟಾದಲ್ಲಿ ಪ್ರಪಂಚವನ್ನ ಸರಿದಾರಿಗೆ ತರಲು ಸಾಧ್ಯ

By Suvarna Web DeskFirst Published Feb 26, 2018, 12:32 PM IST
Highlights

ಹಿಂದುಗಳು ಒಗ್ಗಟ್ಟಾಗುವ ಮೂಲಕ ಭಾರತ ಮಾತ್ರವೇ ಪ್ರಪಂಚ ಸರಿದಾರಿಯಲ್ಲಿ ಸಾಗಲು  ಸೂಕ್ತ ಮಾರ್ಗವನ್ನು ಸೂಚಿಸಬಹುದಾಗಿದೆ ಎಂದು ಆರ್’ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ.

ಲಕ್ನೋ : ಹಿಂದುಗಳು ಒಗ್ಗಟ್ಟಾಗುವ ಮೂಲಕ ಭಾರತ ಮಾತ್ರವೇ ಪ್ರಪಂಚ ಸರಿದಾರಿಯಲ್ಲಿ ಸಾಗಲು  ಸೂಕ್ತ ಮಾರ್ಗವನ್ನು ಸೂಚಿಸಬಹುದಾಗಿದೆ ಎಂದು ಆರ್’ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ.

ಉತ್ತರ ಪ್ರೇಶದಲ್ಲಿ ನಡೆದ ರಾಷ್ಟ್ರೋದಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶಕ್ಕಾಗಿ ಎಲ್ಲರೂ ಕೂಡ ಒಗ್ಗಟ್ಟಾಗಬೇಕು.

ಈ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳುವಳಿಕೆಯನ್ನು ಹೊಂದಿರುವುದು ಅಗತ್ಯ. ಇದರಿಂದ ಭಾರತೀಯ ವಿರೋಧಿ ಶಕ್ತಿಗಳೊಂದಿಗೆ ಹೋರಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

click me!