
ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಜಯಸಿಕ್ಕ ಸಂಭ್ರಮಾಚರಣೆಯನ್ನು ಕ್ರಿಕೆಟಿಗ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದರು.. ಆದ್ರೆ ಅವರ ಟ್ವೀಟ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಕಿಡಿಗೇಡಿಗಳು ತಮ್ಮ ಹೆಸರಿನಲ್ಲಿ ಮೊಹಮ್ಮದ್ ಹೆಸರನ್ನು ಕಳಚಿ ನಂತರ ಟ್ವೀಟ್ ಮಾಡಿ ಎಂದು ಗೇಲಿ ಮಾಡಿದ್ದರು.. ಇದೀಗ ಕಿಡಿಗೇಡಿಗಳಿಗೆ ಕೈಫ್ ತಕ್ಕ ಉತ್ತರ ನೀಡಿದ್ದಾರೆ. ಜಾತಿ ಧರ್ಮ, ಮತ ಪಂಥಗಳಿಗಿಂತ ದೇಶ ಮೊದಲು ಎಂಬ ಪಾಠ ಮಾಡಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ಹರಡುವ ಮುನ್ನ ದೇಶ ಮೊದಲು ನಂತರ ಮಿಕ್ಕ ಎಲ್ಲ ವಿಚಾರ ಎಂಬುದನ್ನು ಕಾಣಿರಿ. ಯಾವುದೇ ಧರ್ಮಕ್ಕಾಗಲಿ ಯಾವುದೇ ಹೆಸರಿಗಾಗಲಿ ಯಾರು ಪಾಳೇಗಾರರಿಲ್ಲ ಎಂದಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.