ಪಂಜಾಬ್'ನಲ್ಲಿ ಕರ್ನಾಟಕದ ಬಗ್ಗೆ ಮೋದಿ ಹೇಳಿದ್ದೇನು?

Published : Jan 27, 2017, 03:31 PM ISTUpdated : Apr 11, 2018, 12:46 PM IST
ಪಂಜಾಬ್'ನಲ್ಲಿ  ಕರ್ನಾಟಕದ ಬಗ್ಗೆ ಮೋದಿ ಹೇಳಿದ್ದೇನು?

ಸಾರಾಂಶ

ಮತ್ತೊಂದು ಕಡೆ ಪ್ರಧಾನಿ ಮೋದಿ ಮತಬೇಟೆಗೆ ಇಳಿದು ಅಬ್ಬರದ ಭಾಷಣ ಮಾಡಿದರು. ಈ ವೇಳೆ ಕರ್ನಾಟಕ ವಿಚಾರ ಪ್ರಸ್ತಾಪವಾಯಿತು.

ಪಂಜಾಬ್​ನಲ್ಲಿ ಚುನಾವಣೆ ಪ್ರಚಾರದ ಬಿಸಿ ದಿನೇ ದಿನೇ ಹೆಚ್ಚಾಗುತ್ತಿದೆ. ಇವತ್ತು ಒಂದು ಕಡೆ ರಾಹುಲ್​ಗಾಂಧಿ ಪ್ರಚಾರ ಆರಂಭಿಸಿದ್ದರೆ. ಮತ್ತೊಂದು ಕಡೆ ಪ್ರಧಾನಿ ಮೋದಿ ಮತಬೇಟೆಗೆ ಇಳಿದು ಅಬ್ಬರದ ಭಾಷಣ ಮಾಡಿದರು. ಈ ವೇಳೆ ಕರ್ನಾಟಕ ವಿಚಾರ ಪ್ರಸ್ತಾಪವಾಯಿತು.

ಕಾಂಗ್ರೆಸ್​ ಸರ್ಕಾರ ಇರೋ ಕರ್ನಾಟಕದಲ್ಲಿ ಸಚಿವರ ಮನೆಯಲ್ಲೇ ಕೋಟಿ ಕೋಟಿ ಕಪ್ಪು ಹಣ ಸಿಕ್ಕಿದೆ. ಆದರೆ, ಕಾಂಗ್ರೆಸ್​​ ಸರ್ಕಾರ ಮೌನವಾಗಿದೆ ಎಂದು ವಾಗ್ದಾಳಿ ನಡೆಸಿದರು. ಈ ಮಧ್ಯೆ  ಎಎಪಿ ಕೂಡ ಪಂಜಾಬ್​ನಲ್ಲಿ ಅಧಿಕಾರದ ಕನಸು ಕಾಣುತ್ತಿದ್ದು, ಭಾರೀ ಪ್ರಚಾರ ನಡೆಸುತ್ತಿದೆ.  ಪಂಜಾಬ್ ಮತದಾರ ಫೆಬ್ರವರಿ 4ರಂದು ರಾಜಕೀಯ ಪಕ್ಷಗಳ ಹಣೆ ಬರಹ ಬರೆಯಲಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಡಿಸಿ ಟಾರ್ಗೆಟ್; ಎಂಇಎಸ್ ಪರ ನಿಂತು ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ ಮಹಾರಾಷ್ಟ್ರದ ಸಂಸದ ಮಾನೆ!
ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚು ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!