ಸಚಿವ ಖಂಡ್ರೆ ಸಂಬಂಧಿ ಸೇರಿ ಮೂವರು ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಪತ್ತೆ

Published : Sep 01, 2017, 11:30 PM ISTUpdated : Apr 11, 2018, 12:59 PM IST
ಸಚಿವ ಖಂಡ್ರೆ ಸಂಬಂಧಿ ಸೇರಿ ಮೂವರು ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಪತ್ತೆ

ಸಾರಾಂಶ

ಕೆಇಬಿ ರಸ್ತೆಯಲ್ಲಿರುವ ಡಾ.ಆಶಾ ಹಣಮಶೆಟ್ಟಿ ಅವರ ಮೊಮ್ಮಗ ಲಕ್ಷ್ಯ ಪ್ರವೀಣ ಮತ್ತು ಈತನ ಕ್ಲಾಸ್ ಮೇಟ್ ಗಳಾದ ಕರಣ್ , ವಿನೀತ್ ಈ ಮೂವರು ದಿ ಹನಿ ಬೀಸ್ ಪಬ್ಲಿಕ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ  ಓದುತ್ತಿದ್ದರು.

ಬೀದರ್(ಸೆ.01): ಸಚಿವ ಈಶ್ವರ ಖಂಡ್ರೆ ಹತ್ತಿರದ ಸಂಬಂಧಿ ಸೇರಿದಂತೆ ಮೂವರು ಬಾಲಕರು ನಿನ್ನೆ ಶಾಲೆಯಿಂದ ಮನೆಗೆ ಬಂದ ನಂತರ  ನಾಪತ್ತೆಯಾಗಿ'ದ್ದು ಪಾಲಕರಲ್ಲಿ ಆತಂಕ ಸೃಷ್ಟಿಯಾಗಿತ್ತು.

ಕೊನೆಗೂ ಪೊಲೀಸರ ಸತತ ಪ್ರಯತ್ನದಿಂದ ನಾಪತ್ತೆಯಾದ ಮಕ್ಕಳು ತೆಲಂಗಾಣದ ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದಾರೆ. ಕೆಇಬಿ ರಸ್ತೆಯಲ್ಲಿರುವ ಡಾ.ಆಶಾ ಹಣಮಶೆಟ್ಟಿ ಅವರ ಮೊಮ್ಮಗ ಲಕ್ಷ್ಯ ಪ್ರವೀಣ ಮತ್ತು ಈತನ ಕ್ಲಾಸ್ ಮೇಟ್ ಗಳಾದ ಕರಣ್ , ವಿನೀತ್ ಈ ಮೂವರು ದಿ ಹನಿ ಬೀಸ್ ಪಬ್ಲಿಕ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ  ಓದುತ್ತಿದ್ದರು. ಶಾಲೆಯಿಂದ ಮನೆಗೆ ಬಂದ ತಕ್ಷಣವೇ ಎಲ್ಲರೂ ಹೋಗಿದ್ದಾರೆ. ಪಾಲಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೊನೆಗೂ ಮಧ್ಯರಾತ್ರಿ ಯೇ ಮಕ್ಕಳು ಪತ್ತೆಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರೆಂಟ್‌ ಅಕೌಂಟಲ್ಲಿ ₹150 ಕೋಟಿ ಅಲ್ಲ, ₹1 ಸಾವಿರ ಕೋಟಿ ವಹಿವಾಟು
ಬಾಗಲಕೋಟೆ: ಬುದ್ಧಿಮಾಂದ್ಯನ ಮೇಲೆ ಅಮಾನವೀಯ ಹಲ್ಲೆ