ನಿಮಗೆಲ್ಲಾ ಮದ್ದು, ಗುಂಡು ಕೊಡ್ತೀವಿ : ಸಚಿವ ಡಿಕೆಶಿ ವಿವಾದಾತ್ಮಕ ಹೇಳಿಕೆ

Published : Apr 07, 2017, 01:12 PM ISTUpdated : Apr 11, 2018, 12:37 PM IST
ನಿಮಗೆಲ್ಲಾ ಮದ್ದು, ಗುಂಡು ಕೊಡ್ತೀವಿ : ಸಚಿವ ಡಿಕೆಶಿ ವಿವಾದಾತ್ಮಕ ಹೇಳಿಕೆ

ಸಾರಾಂಶ

ಎಲ್ಲಾ ಬೆಳವಣಿಗೆಗಳನ್ನು ಬಾರ್ಡರ್​​​​​​​​ನಲ್ಲಿ ಇದ್ದು ನೋಡ್ತಾ ಇರ್ತೀವಿ. ನಮಗೆ ಅವರಿಗಿಂತ ಚೆನ್ನಾಗಿ ವಿದ್ಯೆ ಗೊತ್ತು.

ಗುಂಡ್ಲುಪೇಟೆ(ಏ.07): ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗುಂಡ್ಲುಪೇಟೆ ವಿಧಾನಸಭೆ ಉಪಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು,ನಿಮಗೆಲ್ಲಾ ಮದ್ದು, ಗುಂಡು ಕೊಡ್ತೀವಿ. ನಾವ್ಯಾರೂ  ಕ್ಷೇತ್ರವನ್ನು ಕೈ ಬಿಟ್ಟು ಹೋಗಲ್ಲ.  ಕ್ಷೇತ್ರದ ಬಾರ್ಡರ್​​​​ಗಳಲ್ಲಿ ಠಿಕಾಣಿ ಹಾಕ್ತೀವಿ. ಎಲ್ಲಾ ಬೆಳವಣಿಗೆಗಳನ್ನು ಬಾರ್ಡರ್​​​​​​​​ನಲ್ಲಿ ಇದ್ದು ನೋಡ್ತಾ ಇರ್ತೀವಿ. ನಮಗೆ ಅವರಿಗಿಂತ ಚೆನ್ನಾಗಿ ವಿದ್ಯೆ ಗೊತ್ತು. ಆದರೆ ನಮ್ಮ ಸರ್ಕಾರ ಇರುವುದರಿಂದ ತಗ್ಗಿ ಬಗ್ಗಿ ನಡೆಯುತ್ತಾ ಇದ್ದೇವೆ' ಎಂದು ಸಚಿವ ಡಿ.ಕೆ. ಶಿವಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್‌ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್‌, ಇದರಿಂದ ಇದೆ ಸಾಕಷ್ಟು ಪ್ರಯೋಜನ!
ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!