ಮಂಗಳೂರು - ಬೆಂಗಳೂರು ರೈಲು ಸಂಚಾರ ಆರಂಭ

First Published Jun 14, 2018, 9:02 PM IST
Highlights
  • ಸುಬ್ರಹ್ಮಣ್ಯ-ಸಿರಿಬಾಗಿಲು ಮಧ್ಯಭಾಗದಲ್ಲಿ ಹಠಾತ್ ಭೂಕುಸಿತ ಉಂಟಾಗಿ ಸಂಚಾರ ರದ್ದುಗೊಳಿಸಲಾಗಿತ್ತು
  • ಮಣ್ಣನ್ನು ತೆರವುಗೊಳಿಸಲಾಗಿದ್ದು ಸಂಚಾರ ಇಂದು ರಾತ್ರಿಯಿಂದ ಯಥಾಸ್ಥಿಗೆ ಮರಳಲಿದೆ

ಮಂಗಳೂರು[ಜೂ.14]: ಗುಡ್ಡ ಕುಸಿದು ಸ್ಥಗಿತಗೊಂಡಿದ್ದ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಮಧ್ಯರಾತ್ರಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ.

ಮಹಾಮಳೆಗೆ ಸುಬ್ರಹ್ಮಣ್ಯ-ಸಿರಿಬಾಗಿಲು ಸಮೀಪ ಹಳಿಗೆ ಗುಡ್ಡ ಕುಸಿದು ರೈಲುಯಾನವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಮಣ್ಣು ತೆರೆವಾದ ಹಿನ್ನಲೆಯಲ್ಲಿ ಕಾರವಾರ-ಬೆಂಗಳೂರು ಮತ್ತು ಕಣ್ಣೂರು-ಬೆಂಗಳೂರು ರೈಲು ಸಂಚಾರ ರಾತ್ರಿ 9 ಗಂಟೆ ಹೊತ್ತಿಗೆ ಮಂಗಳೂರು ನಿಲ್ದಾಣದ ಮೂಲಕ ಸಾಗಲಿವೆ.

 

click me!