ಸಿಎಂ ಸಿದ್ದರಾಮಯ್ಯಗಾಗಿ ಕಾಲೇಜು ಕಾಂಪೌಂಡ್ ಒಡೆಯೋದಾ?

Published : Oct 27, 2017, 05:32 PM ISTUpdated : Apr 11, 2018, 12:35 PM IST
ಸಿಎಂ ಸಿದ್ದರಾಮಯ್ಯಗಾಗಿ ಕಾಲೇಜು ಕಾಂಪೌಂಡ್ ಒಡೆಯೋದಾ?

ಸಾರಾಂಶ

ಸಿಎಂ ಸಿದ್ದರಾಮಯ್ಯ  ಇದೇ ಭಾನುವಾರ ಮೀನುಗಾರರ ಸಮಾವೇಶಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಿಎಂ ಮೆಚ್ಚಿಸಲು ಕಾಲೇಜು ಕಾಂಪೌಂಡನ್ನೇ  ಮತ್ತೊಮ್ಮೆ ಒಡೆದಿದ್ದಾರೆ.

ಮಂಡ್ಯ (ಅ.27): ಸಿಎಂ ಸಿದ್ದರಾಮಯ್ಯ  ಇದೇ ಭಾನುವಾರ ಮೀನುಗಾರರ ಸಮಾವೇಶಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಿಎಂ ಮೆಚ್ಚಿಸಲು ಕಾಲೇಜು ಕಾಂಪೌಂಡನ್ನೇ  ಮತ್ತೊಮ್ಮೆ ಒಡೆದಿದ್ದಾರೆ.

ಕಳೆದ ತಿಂಗಳ  8ರಂದು ಸಿಎಂಗಾಗಿ  ಅಧಿಕಾರಿಗಳು ಕಾಂಪೌಂಡ್  ಒಡೆದಿದ್ದರು. ಸಾರ್ವಜನಿಕ ಟೀಕೆ ಬರುತ್ತಿದ್ದಂತೆ ಮತ್ತೊಮ್ಮೆ  ಕಟ್ಟಿದ್ದಾರೆ. ಈಗ ಚೆನ್ನಾಗಿದ್ದ  ಕಾಂಪೌಂಡನ್ನು ಮತ್ತೊಮ್ಮೆ ಒಡೆದಿದ್ದಾರೆ. ಜಿಲ್ಲಾಡಳಿತದ ದುಂದು ವೆಚ್ಚದ ದರ್ಬಾರ್​​ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ ಸಚಿವರನ್ನು ಟಾರ್ಗೆಟ್ ಮಾಡಿದ ಪಾಕಿಸ್ತಾನದ ಐಎಸ್‌ಐ: ಕೇಂದ್ರ ಗೃಹ ಇಲಾಖೆಯಿಂದ ಭದ್ರತೆ ಹೆಚ್ಚಳ
ಆಸ್ಟ್ರೇಲಿಯಾದ ಸಿಡ್ನಿ ಬೋಂಡಿ ಬೀಚ್‌ನಲ್ಲಿ ಯಹೂದಿಗಳ ಮೇಲೆ ಉಗ್ರರ ಗುಂಡಿನ ದಾಳಿ: 12 ಸಾವು