
ತೂತ್ತುಕುಡಿ [ಆ.02]: ಮಾಲ್ಡೀವ್ಸ್ ದೇಶದ ಮಾಜಿ ಅಧ್ಯಕ್ಷ ಅಹಮದ್ ಅದೀಬ್ ಅದ್ಬುಲ್ ಗಫರ್ ಅವರು ಗುರುವಾರ ಸಮುದ್ರ ಮಾರ್ಗವಾಗಿ ಬೋಟ್ ಮೂಲಕ ತಮಿಳುನಾಡಿನ ತೂತ್ತುಕುಡಿಗೆ ಆಗಮಿಸಿದ್ದಾರೆ.
ಯಾವುದೇ ಪೂರ್ವ ಮಾಹಿತಿ ನೀಡದೇ, ನೆರೆ ದೇಶದ ಮಾಜಿ ಅಧ್ಯಕ್ಷರು ಹೀಗೆ ಏಕಾಏಕಿ ಬಂದ ಹಿನ್ನೆಲೆಯಲ್ಲಿ, ಕೇಂದ್ರೀಯ ತನಿಖಾ ಸಂಸ್ಥೆಗಳು ಗಫರ್ ಅವರನ್ನು ವಿಚಾರಣೆಗೆ ಗುರಿಪಡಿಸಿವೆ. ಬೇರೆ ದೇಶಗಳ ಗಣ್ಯರು ಭಾರತಕ್ಕೆ ಬರುವುದಾದರೆ ಪೂರ್ವ ಮಾಹಿತಿ ನೀಡಬೇಕು ಹಾಗೂ ಅವರ ಆಗಮನಕ್ಕೆ ತಕ್ಕಂತೆ ಸ್ವಾಗತ ಕೈಗೊಳ್ಳಲಾಗುತ್ತದೆ.
ಆದರೆ ಸಮುದ್ರಮಾರ್ಗದಲ್ಲಿ ದಿಢೀರ್ ಆಗಮಿಸಿದ ಹಿನ್ನೆಲೆಯಲ್ಲಿ ಬೋಟ್ನಲ್ಲೇ ಅದೀಬ್ರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.