ಕೆಳಮಟ್ಟಕ್ಕೆ ಕುಸಿದ ಕೆಆರ್'ಎಸ್ : ನಾಲೆಗಳಿಗೆ ನೀರು ಸ್ಥಗಿತ

Published : Oct 30, 2016, 05:54 PM ISTUpdated : Apr 11, 2018, 01:12 PM IST
ಕೆಳಮಟ್ಟಕ್ಕೆ ಕುಸಿದ ಕೆಆರ್'ಎಸ್ : ನಾಲೆಗಳಿಗೆ ನೀರು ಸ್ಥಗಿತ

ಸಾರಾಂಶ

ಕಳೆದ ಮೂರು ದಿನಗಳಿಂದ ರೈತರ ಬೆಳೆ ರಕ್ಷಣೆಗಾಗಿ ಹರಿಸಲಾಗುತ್ತಿದ್ದ ನೀರನ್ನು ರಅಜ್ಯ ಸರ್ಕಾರ ಏಕಾಎಕಿ ನಿಲ್ಲಿಸಲಾಗಿದೆ.

ಕೆ ಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ್ಟ ಕುಸಿದಿರುವ ಹಿನ್ನಲೆಯಲ್ಲಿ ಜಲಾಶಯ ವ್ಯಾಪ್ತಿಗೆ ಬರುವ ನಾಲೆಗಳಿಗೆ ನೀರು ಬಡುವುದನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಮೂರು ದಿನಗಳಿಂದ ರೈತರ ಬೆಳೆ ರಕ್ಷಣೆಗಾಗಿ ಹರಿಸಲಾಗುತ್ತಿದ್ದ ನೀರನ್ನು ರಾಜ್ಯ ಸರ್ಕಾರ ಏಕಾಎಕಿ ನಿಲ್ಲಿಸಲಾಗಿದೆ. 124.80 ಅಡಿ ಗರಿಷ್ಟ ನೀರಿನ ಸಾರ್ಮಥ್ಯವಿರುವ ಜಲಾಶಯದಲ್ಲಿ ಸದ್ಯ 76.03 ಅಡಿಗೆ ಕುಸಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿತ್ರದುರ್ಗ ಬಸ್‌ ದುರಂತ: ಕವಿತಾಳ ಮದುವೆಯ ಬ್ಯಾಚುಲರ್ ಪಾರ್ಟಿಗೆ ಪ್ರವಾಸ ಹೊರಟಿದ್ದ ತಾಯಿ-ಮಗಳು ಮಿಸ್ಸಿಂಗ್, ಉಳಿದವರು ಸೇಫ್
ಕಾರವಾರದಲ್ಲಿ ಸಂಗೀತಪ್ರಿಯರನ್ನು ಹುಚ್ಚೆಬ್ಬಿಸಿದ ಸೋನು ನಿಗಮ್; ಕನ್ನಡಿಗರ ಕ್ಷಮೆ ಕೇಳಿ ಮನಗೆದ್ದ ಗಾಯಕ!