'ಸೈನಿಕರನ್ನಲ್ಲ, ರಾಜಕಾರಣಿಗಳನ್ನು ಕೊಲ್ಲಿ' - ಪಪ್ಪು ವಿವಾದಿತ ಹೇಳಿಕೆ

Published : May 04, 2017, 04:33 AM ISTUpdated : Apr 11, 2018, 12:43 PM IST
'ಸೈನಿಕರನ್ನಲ್ಲ, ರಾಜಕಾರಣಿಗಳನ್ನು ಕೊಲ್ಲಿ' - ಪಪ್ಪು ವಿವಾದಿತ ಹೇಳಿಕೆ

ಸಾರಾಂಶ

"ರಾಜಕಾರಣಿಗಳು ಈ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಮಾವೋವಾದಿಗಳು ಮೊದಲು ಅವರನ್ನು ಕೊಲ್ಲಬೇಕು" ಎಂದು ಜನ್ ಅಧಿಕಾರ್ ಪಕ್ಷದ ಮುಖಂಡರಾಗಿರುವ ಪಪ್ಪು ಯಾದವ್ ಹೇಳಿದ್ದಾರೆ.

ಹಾಜಿಪುರ್: ಮಾಜಿ ಆರ್'ಜೆಡಿ ಮುಖಂಡ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಹೊಸ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭದ್ರತಾ ಪಡೆಗಳನ್ನು ಟಾರ್ಗೆಟ್ ಮಾಡುತ್ತಿರುವ ಮಾವೋವಾದಿಗಳಿಗೆ ಪಪ್ಪು ಹೊಸ ಸಲಹೆ ನೀಡಿದ್ದಾರೆ. ಭದ್ರತಾ ಪಡೆಗಳನ್ನು ಟಾರ್ಗೆಟ್ ಮಾಡುವ ಬದಲು ರಾಜಕೀಯ ನೇತಾರರನ್ನು ಕೊಲ್ಲಿ ಎಂದು ಪಪ್ಪು ಕರೆಕೊಟ್ಟಿದ್ದಾರೆ.

"ರಾಜಕಾರಣಿಗಳು ಈ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಮಾವೋವಾದಿಗಳು ಮೊದಲು ಅವರನ್ನು ಕೊಲ್ಲಬೇಕು" ಎಂದು ಜನ್ ಅಧಿಕಾರ್ ಪಕ್ಷದ ಮುಖಂಡರಾಗಿರುವ ಪಪ್ಪು ಯಾದವ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಮಾವೋವಾದಿಗಳು ಛತ್ತೀಸ್'ಗಡದಲ್ಲಿ ಸಿಆರ್'ಪಿಎಫ್ ಪಡೆಯ ಮೇಲೆ ಭೀಕರ ದಾಳಿ ನಡೆಸಿ 25 ಜನರನ್ನು ಬಲಿತೆಗೆದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು