ಮುಂದುವರಿದ ವರ್ಗಾವಣೆ ಪರ್ವ: 5 DySP, 18 ಇನ್ಸ್​​ಪೆಕ್ಟರ್​ಗಳ ಎತ್ತಂಗಡಿ

Published : Oct 30, 2018, 08:25 PM IST
ಮುಂದುವರಿದ ವರ್ಗಾವಣೆ ಪರ್ವ: 5 DySP, 18 ಇನ್ಸ್​​ಪೆಕ್ಟರ್​ಗಳ ಎತ್ತಂಗಡಿ

ಸಾರಾಂಶ

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, 5 DySP, 18 ಇನ್ಸ್​​ಪೆಕ್ಟರ್​ಗಳ ಎತ್ತಂಗಡಿ ಮಾಡಿದೆ. ಇದರ ಮತ್ತಷ್ಟು ವಿವರ ಇಲ್ಲಿದೆ.

ಬೆಂಗಳೂರು, [ಅ.30]: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದಿದೆ.

ಇಂದು [ಮಂಗಳವಾರ] ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, ಐವರು DySP, 18 ಇನ್ಸ್​​ಪೆಕ್ಟರ್​ಗಳ ವರ್ಗಾವಣೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಮೇಗೌಡ ಎ. ಹಟ್ಟಿ - ಧಾರವಾಡ ಗ್ರಾಮಾಂತರ ಉಪವಿಭಾಗ, ವಿಶ್ವನಾಥ್ ರಾವ್​​ - ಸಿಂಧನೂರು ಉಪವಿಭಾಗ, ರಾಯಚೂರು ಜಿಲ್ಲೆ, ಶ್ರೀಕಾಂತ್​ ಭೀಮಪ್ಪ ಕಟ್ಟಿಮನಿ - ಹುಬ್ಬಳ್ಳಿ ದಕ್ಷಿಣ ಉಪವಿಭಾಗ, ಮಂಜುನಾಥ್ ಗನಗಲ್​ - ದಾರಣಗೆರೆ ಗ್ರಾಮಾಂತರ ಉಪವಿಭಾಗ, ವೆಂಕಟಸ್ವಾಮಿ ಎಸ್​​.ಡಿ - ತುಮಕೂರು ಗ್ರಾ. ಉಪವಿಭಾಗ(ಶಿರಾ) ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?