ಬೆಂಗಳೂರು[ಜು. 29] ಸಿಎಂ ಯಡಿಯೂರಪ್ಪ ಆಪ್ತ ಅಧಿಕಾರಿಗಳ ಟೀಮ್ ರೆಡಿಮಾಡಿಕೊಂಡಿದ್ದಾರೆ. ಸಿಎಂ ಆಪ್ತ ಶಾಖೆಗೆ 3 ಅಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತ ಅಧಿಕಾರಿಗಳ ಟೀಂ ಹೀಗಿದೆ. ಮೂವರು ಅಧಿಕಾರಿಗಳ ನೇಮಕಕ್ಕೆ ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಎಚ್.ಆರ್.ರಾಜಪ್ಪ - ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ
ಡಿ.ವಿಜಯ ಮಹಾಂತೇಶ್ - CM ವಿಶೇಷ ಕರ್ತವ್ಯಾಧಿಕಾರಿ
ಬಿ.ಪಿ.ಚನ್ನಬಸವೇಶ - ಸಿಎಂ ವಿಶೇಷ ಕರ್ತವ್ಯಾಧಿಕಾರಿ
ಪದನಿಮಿತ್ತ ಉಪ ಕಾರ್ಯದರ್ಶಿಯಾಗಿರುವ ಚನ್ನಬಸವೇಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.