ಮಧ್ಯಪ್ರದೇಶದಲ್ಲಿ 2 ಬಾರಿ ಗೆದ್ದಿದ್ದ ಈ ಕನ್ನಡಿಗ ರಾಜ್ಯದಲ್ಲಿ ಸೋತಿದ್ದರು

Published : Apr 08, 2018, 09:21 AM ISTUpdated : Apr 14, 2018, 01:12 PM IST
ಮಧ್ಯಪ್ರದೇಶದಲ್ಲಿ 2 ಬಾರಿ ಗೆದ್ದಿದ್ದ ಈ ಕನ್ನಡಿಗ ರಾಜ್ಯದಲ್ಲಿ ಸೋತಿದ್ದರು

ಸಾರಾಂಶ

ಆದರೆ 1997ರಲ್ಲಿ ಧಾರವಾಡದ ಉತ್ತರ ಕ್ಷೇತ್ರದಲ್ಲಿ ಸರೋಜಿನಿ ಮಹಿಷಿ ಅವರ ಎದುರು ಪರಾಭವಗೊಂಡಿದ್ದರು

ಭಾರತೀಯ ಜನಸಂಘ ಹಾಗೂ ಬಿಜೆಪಿ ನಾಯಕರಾಗಿದ್ದ ಜಗನ್ನಾಥರಾವ ಜೋಶಿ ಅವರು ಗದಗ ಜಿಲ್ಲೆಯ ನರ ಗುಂದದವರು. ಮಧ್ಯಪ್ರದೇಶದ ಭೋಪಾಲ್‌ನಿಂದ 1967ರಲ್ಲಿ, ಶಾಜಾಪುರ ಕ್ಷೇತ್ರದಿಂದ 1971ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ 1997ರಲ್ಲಿ ಧಾರವಾಡದ ಉತ್ತರ ಕ್ಷೇತ್ರದಲ್ಲಿ ಸರೋಜಿನಿ ಮಹಿಷಿ ಅವರ ಎದುರು ಪರಾಭವಗೊಂಡಿದ್ದರು. ತನ್ಮೂಲಕ ಹೊರರಾಜ್ಯದಲ್ಲಿ ಗೆದ್ದ ಜೋಶಿ ಅವರಿಗೆ ತವರು ರಾಜ್ಯ ದಲ್ಲೇ ಸೋಲುಂಟಾಗಿತ್ತು. 1978ರಿಂದ 1984ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದ ಅವರು 1991ರಲ್ಲಿ ತಮ್ಮ 71ನೇ ವಯಸ್ಸಿನಲ್ಲಿ ನಿಧನ ಹೊಂದಿದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಜೆಪಿ ಮಹಾಯುತಿಗೆ ಕ್ಲೀನ್ ಸ್ವೀಪ್ ಗೆಲುವು, ಕೇರಳ ಗೆದ್ದಾಗ ಪ್ರಜಾಪ್ರಭುತ್ವ ಮಹಾರಾಷ್ಟ್ರ ಸೋತಾಗ ಕೊತ ಕೊತ
ಉಡುದಾರ, ಶಿವನ ಟಿ ಶರ್ಟ್ ಧರಿಸಿದ ಕಾರಣ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಮೇಲೆ ಭೀಕರ ದಾಳಿ