ತೆಂಕ ಎರ್ಮಾಳು ಬಳಿ ಅಫಘಾತ; ಕಬಡ್ಡಿ ಪಟು ಸಾವು

Published : Jun 02, 2018, 11:01 AM IST
ತೆಂಕ ಎರ್ಮಾಳು ಬಳಿ ಅಫಘಾತ; ಕಬಡ್ಡಿ ಪಟು ಸಾವು

ಸಾರಾಂಶ

ತೆಂಕ ಎರ್ಮಾಳು ಎಂಬಲ್ಲಿ ಅಪಘಾತ ಸಂಭವಿಸಿದ್ದು  ರಾಷ್ಟ್ರೀಯ ಕಬಡ್ಡಿ ಪಟು ಸುಜಿತ್ ದುರ್ಮರಣವನ್ನಪ್ಪಿದ್ದಾರೆ.  ತೆಂಕ ಎರ್ಮಾಳು ಎಂಬಲ್ಲಿ  ಬೈಕಿಗೆ ಅಟೋ  ರಿಕ್ಷಾ ಡಿಕ್ಕಿ ಹೊಡೆದು ಕ್ರೀಡಾ ಪಟು ಬಡ ಎರ್ಮಾಳು ನಿವಾಸಿ  ಸುಜೀತ್(21) ಸಾವನ್ನಪ್ಪಿದ್ದಾರೆ.   

ಉಡುಪಿ (ಜೂ. 02): ತೆಂಕ ಎರ್ಮಾಳು ಎಂಬಲ್ಲಿ ಅಪಘಾತ ಸಂಭವಿಸಿದ್ದು  ರಾಷ್ಟ್ರೀಯ ಕಬಡ್ಡಿ ಪಟು ಸುಜಿತ್ ದುರ್ಮರಣವನ್ನಪ್ಪಿದ್ದಾರೆ.  ತೆಂಕ ಎರ್ಮಾಳು ಎಂಬಲ್ಲಿ  ಬೈಕಿಗೆ ಅಟೋ  ರಿಕ್ಷಾ ಡಿಕ್ಕಿ ಹೊಡೆದು ಕ್ರೀಡಾ ಪಟು ಬಡ ಎರ್ಮಾಳು ನಿವಾಸಿ  ಸುಜೀತ್(21) ಸಾವನ್ನಪ್ಪಿದ್ದಾರೆ. 

ಸುಜಿತ್ ರಾಷ್ಟ್ರೀಯ ಕಬ್ಬಡಿ ಕೂಟಗಳಲ್ಲಿ ಕ್ರೀಡಾಳುವಾಗಿ ಗುರುತಿಸಿಕೊಂಡಿದ್ದ. ಒಳ್ಳೆಯ ಕ್ರೀಡಾಪಟು ಎಂದು ಹೆಸರು ಗಳಿಸಿದ್ದ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀರವೈಶ ಲಿಂಗಾಯತ ಸಮಾಜ ಒಡೆದಾಳಲು ಯತ್ನ: ವಿಜಯೇಂದ್ರ
ತಾಕತ್ತಿದ್ರೆ ನೋಟಲ್ಲಿರುವ ಗಾಂಧಿ ಚಿತ್ರ ತೆಗೆಯಿರಿ: ಕೇಂದ್ರಕ್ಕೆ ಡಿಕೆಶಿ ಸವಾಲು!