ಜಯಲಲಿತಾ ಶೀಘ್ರದಲ್ಲಿಯೇ ಮನೆಗೆ

By Web DeskFirst Published Oct 21, 2016, 11:30 AM IST
Highlights

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರಿಗೆ ಪ್ರಜ್ಞೆ ಬಂದಿದ್ದು ಎದ್ದು ಕುಳಿತುಕೊಳ್ಳಲು ಶಕ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚೆನ್ನೈ (ಅ.21): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರಿಗೆ ಪ್ರಜ್ಞೆ ಬಂದಿದ್ದು ಎದ್ದು ಕುಳಿತುಕೊಳ್ಳಲು ಶಕ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ 3 ವಾರಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಕೆಲವು ದಿನಗಳ ತನಕ ಚಿಕಿತ್ಸೆ ಅಗತ್ಯವಿದ್ದು ಉಸಿರಾಟದ ಕೊಳವೆ ತೆಗೆದ ಬಳಿಕ ಮಾತನಾಡಲು ಶಕ್ತರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದು ಶೀಘ್ರವೇ ಮನೆಗೆ ಹಿಂತಿರುಗಲಿದ್ದಾರೆ ಎಂದು ಎಐಡಿಎಂಕೆ ತಿಳಿಸಿದೆ.

click me!