ಅದೃಷ್ಟ ಇದ್ದರೆ ಐದಲ್ಲಾ ಹತ್ತು ವರ್ಷ ಸಿಎಂ ಆಗ್ಲಿ ಬೇಡ ಅಂದವರಾರು? ಸಿಎಂ ವಿರುದ್ಧ ವಾಗ್ದಾಳಿ

Published : Sep 28, 2017, 10:25 PM ISTUpdated : Apr 11, 2018, 12:36 PM IST
ಅದೃಷ್ಟ ಇದ್ದರೆ ಐದಲ್ಲಾ ಹತ್ತು ವರ್ಷ ಸಿಎಂ ಆಗ್ಲಿ ಬೇಡ ಅಂದವರಾರು? ಸಿಎಂ ವಿರುದ್ಧ ವಾಗ್ದಾಳಿ

ಸಾರಾಂಶ

ಅದೃಷ್ಟ ಇದ್ದರೆ ಐದಲ್ಲಾ, ಹತ್ತು ವರ್ಷ ಸಿಎಂ ಆಗ್ಲಿ ಬೇಡ ಅಂದವರಾರು?  ಆದರೆ  ಪಕ್ಷದ ತೀರ್ಮಾನಕ್ಕೆ ಮುಂಚಿತವಾಗಿಯೇ ನಾನೇ ಸಿಎಂ ಅಂತಾ ಹೇಳುವುದು ಎಷ್ಟು ಸರಿ ಅಂತಾ ಕಾಂಗ್ರೆಸ್ ಹಿರಿಯ ಮುಖಂಡ ಸಿ ಕೆ ಜಾಫರ್ ಷರೀಫ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಬೆಂಗಳೂರು (ಸೆ.28):  ಅದೃಷ್ಟ ಇದ್ದರೆ ಐದಲ್ಲಾ, ಹತ್ತು ವರ್ಷ ಸಿಎಂ ಆಗ್ಲಿ ಬೇಡ ಅಂದವರಾರು?  ಆದರೆ  ಪಕ್ಷದ ತೀರ್ಮಾನಕ್ಕೆ ಮುಂಚಿತವಾಗಿಯೇ ನಾನೇ ಸಿಎಂ ಅಂತಾ ಹೇಳುವುದು ಎಷ್ಟು ಸರಿ ಅಂತಾ ಕಾಂಗ್ರೆಸ್ ಹಿರಿಯ ಮುಖಂಡ ಸಿ ಕೆ ಜಾಫರ್ ಷರೀಫ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಪಕ್ಷದ ತೀರ್ಮಾನಕ್ಕೆ ಮುಂಚಿತವಾಗಿ ನಾನೇ ಸಿಎಂ ಎಂದು ಹೇಳಿಕೊಳ್ಳುತ್ತಿರುವ ಸಿಎಂ ವಿರುದ್ಧ ವಾಗ್ದಾಳಿ ನಡೆಸುತ್ತಾ ಮಾತನಾಡಿದ ಅವರು  ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಪರಂಪರೆ ಇದೆ. ಸರ್ಕಾರ ನಡೆಸೋದೇ ಬೇರೆ, ಪಕ್ಷ ನಡೆಸೋದೇ ಬೇರೆ. ಸಿದ್ದರಾಮಯ್ಯಗಿಂತ ಬೇರೆ ಯಾರೇ ಆಗಲಿ ಪಕ್ಷಕ್ಕಿಂತ ದೊಡ್ಡವರಲ್ಲ ಅಂತಾ ಹರಿಹಾಯ್ದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌