ಜಯಲಲಿತಾ ಅಂತ್ಯಸಂಸ್ಕಾರ: ದಹಿಸುವ ಬದಲು ಹೂಳಲು ನಿರ್ಧಾರ

Published : Dec 06, 2016, 10:17 AM ISTUpdated : Apr 11, 2018, 12:42 PM IST
ಜಯಲಲಿತಾ ಅಂತ್ಯಸಂಸ್ಕಾರ: ದಹಿಸುವ ಬದಲು ಹೂಳಲು ನಿರ್ಧಾರ

ಸಾರಾಂಶ

ಜಯಲಲಿತಾ ಅಂತ್ಯ ಸಂಸ್ಕಾರವನ್ನು ಅಯ್ಯಂಗಾರಿ ಬ್ರಾಹ್ಮಣ ಸಂಪ್ರದಾಯದಂತೆ ದಹಿಸುವ ಬದಲು ಹೂಳಲು ನಿರ್ಧಾರ ಮಾಡಲಾಗಿದೆ.

ಚೆನ್ನೈ (ಡಿ.06): ಜಯಲಲಿತಾ ಅಂತ್ಯ ಸಂಸ್ಕಾರವನ್ನು ಅಯ್ಯಂಗಾರಿ ಬ್ರಾಹ್ಮಣ ಸಂಪ್ರದಾಯದಂತೆ ದಹಿಸುವ ಬದಲು ಹೂಳಲು ನಿರ್ಧಾರ ಮಾಡಲಾಗಿದೆ.

ಇವರ ರಾಜಕೀಯ ಗುರು ಎಂಜಿಆರ್ ಸಮಾಧಿ ಪಕ್ಕದಲ್ಲೇ ಇವರನ್ನು ಹೂಳಲಾಗುತ್ತದೆ. ಇವರು ಬ್ರಾಹ್ಮಣ ಪಂಗಡದವರಾಗಿದ್ದರಿಂದ ಸಂಪ್ರದಾಯದಂತೆ ಹೂಳಬೇಕು. ಈ ವಿಚಾರದಲ್ಲಿ ಕೆಲ ಸಮಯ ಗೊಂದಲ ಉಂಟಾಗಿತ್ತು. ಈಗ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಅಂತಿಮವಾಗಿ ದೇಹವನ್ನು ಹೂಳಲು ನಿರ್ಧರಿಸಲಾಗಿದೆ. 

ಮರೀನಾ ಬೀಚ್ ನಲ್ಲಿರುವ ಎಂಜಿಆರ್ ಸಮಾಧಿ ಬಳಿ ಇವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?