ರೇಡ್`ನಲ್ಲಿ ಸಿಕ್ಕ ಕೋಟಿ ಕೋಟಿ ಹೊಸನೋಟುಗಳ ಹಿಂದೆ ತಮಿಳ್ನಾಡು ಬ್ಯಾಂಕಿನ ನಂಟು

Published : Dec 02, 2016, 09:18 AM ISTUpdated : Apr 11, 2018, 12:58 PM IST
ರೇಡ್`ನಲ್ಲಿ ಸಿಕ್ಕ ಕೋಟಿ ಕೋಟಿ ಹೊಸನೋಟುಗಳ ಹಿಂದೆ ತಮಿಳ್ನಾಡು ಬ್ಯಾಂಕಿನ ನಂಟು

ಸಾರಾಂಶ

ಪತ್ತೆಯಾದ 2 ಸಾವಿರದ ಹೊಸ ನೋಟಗಳ ಕ್ರಮಸಂಖ್ಯೆ ಆಧರಿಸಿ ತನಿಖೆ ನಡೆಸುತ್ತಿರುವ ಐಟಿ ಅಧಿಕಾರಿಗಳು, ರೇಡ್`ನಲ್ಲಿ ಸಿಕ್ಕ ಆ ಕ್ರಮಸಂಖ್ಯೆಯ ನೋಟುಗಳನ್ನು ಯಾವ ಬ್ಯಾಂಕ್​ಗಳಿಗೆ ವಿತರಿಸಲಾಗಿತ್ತು..? ಬ್ಯಾಂಕ್​​ ವಿವರ, ಕ್ರಮ ಸಂಖ್ಯೆ ಬಗ್ಗೆ ಮಾಹಿತಿ ಬಗ್ಗೆ ವಿವರ ನೀಡುವಂತೆ ಆರ್`ಬಿಐಗೆ ಐಟಿ ಇಲಾಖೆ ನೋಟಿಸ್ ನೀಡಿದೆ.

ಬೆಂಗಳೂರು(ಡಿ.02): ಸಿಎಂ, ಸಚಿವರ ಆಪ್ತರಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನ ಐಟಿ ಅಧಿಕಾರಿಗಳು ತೀವ್ರಗೊಳಿಸಿದ್ಧಾರೆ.  ತಮಿಳುನಾಡಿನ ಈರೋಡ್​​ನಲ್ಲಿರುವ ಬ್ಯಾಂಕ್​ ಸೇರಿ 4 ಬ್ಯಾಂಕ್​ಗೆ ನೋಟಿಸ್​ ಜಾರಿಮಾಡಿದ್ದು, ಕೆಲ ಸಹಕಾರಿ ಬ್ಯಾಂಕ್`ಗಳಿಂದ ಹಣ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ, ಆರ್​ಬಿಐ ಅಧಿಕಾರಿಗಳಿಂದ ಮಾಹಿತಿಯನ್ನೂ ಕೇಳಲಾಗಿದೆ.

ಪತ್ತೆಯಾದ 2 ಸಾವಿರದ ಹೊಸ ನೋಟಗಳ ಕ್ರಮಸಂಖ್ಯೆ ಆಧರಿಸಿ ತನಿಖೆ ನಡೆಸುತ್ತಿರುವ ಐಟಿ ಅಧಿಕಾರಿಗಳು, ರೇಡ್`ನಲ್ಲಿ ಸಿಕ್ಕ ಆ ಕ್ರಮಸಂಖ್ಯೆಯ ನೋಟುಗಳನ್ನು ಯಾವ ಬ್ಯಾಂಕ್​ಗಳಿಗೆ ವಿತರಿಸಲಾಗಿತ್ತು..? ಬ್ಯಾಂಕ್​​ ವಿವರ, ಕ್ರಮ ಸಂಖ್ಯೆ ಬಗ್ಗೆ ಮಾಹಿತಿ ಬಗ್ಗೆ ವಿವರ ನೀಡುವಂತೆ ಆರ್`ಬಿಐಗೆ ಐಟಿ ಇಲಾಖೆ ನೋಟಿಸ್ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ