
ಮೇಷ: ನೀವು ನಂಬಿದ ಗುರುಗಳ ಭೇಟಿ, ಹೊಸ ಆಲೋಚನೆಯೊಂದಿಗೆ ಪ್ರಯಾಣ, ಪಾದಗಳ ನೋವು ಕಾಡಲಿದೆ, ನರಸಿಂಹ ಮಂತ್ರ ಪಠಿಸಿ.
ವೃಷಭ: ಉದರ ಪೋಷಣೆಗೆ ಹೊಸ ಅವಕಾಶ, ನಿಮ್ಮ ಕೆಲಸದಲ್ಲಿ ಶ್ಲಾಘನೆ, ಸ್ವಲ್ಪದರಲ್ಲೇ ಅಪಾಯದಿಂದ ಪಾರು, ಮಂತ್ರಾಲಯ ಪ್ರಭುಗಳ ದರ್ಶನ ಮಾಡಿ.
ಮಿಥುನ: ನಿಮ್ಮದಲ್ಲದ ತಪ್ಪಿಗೆ ಹೊಣೆಯಾಗಬೇಕಾಗುವುದು, ಹೆಜ್ಜೆ ಇಡುವ ಮುನ್ನ 10 ಸಲ ಯೋಚಿಸಿ, ನಂಬಿಕೆ ಕಳೆದುಕೊಳ್ಳಬೇಡಿ, ಪಂಡರಾಪುರ "ಠಲ ಸ್ಮರಣೆ ಮಾಡಿ
ಕಟಕ: ಹತ್ತಿ ವ್ಯಾಪಾರಿಗಳಿಗೆ ಶುಭ ದಿನ, ವಸ್ತ್ರ ತಯಾರಕರಿಗೂ ಲಾಭ, ಕಾಳಹಸ್ತಿ ದರ್ಶನದಿಂದ ಕಷ್ಟ ನಿವಾರಣೆ
ಸಿಂಹ: ಧನಿಕರಿಗೆ ಪೆಟ್ಟು, ಔಷಧಿ ವ್ಯಾಪಾರಿಗಳಿಗೆ ಕಡಿಮೆ ಲಾಭ, ತರಕಾರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಧಾನ್ಯ ದಾನ ಮಾಡಿ
ಕನ್ಯಾ: ವಿದ್ಯಾರ್ಥಿಗಳಲ್ಲಿ ಆತಂಕ, ಮನೋಕಾಮನೆಗಳು ಈಡೇರುತ್ತವೆ, ಹೆಚ್ಚು ಚಿಂತಿಸಬೇಡಿ, ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿ
ತುಲಾ: ಪ್ರಯಾಣದಿಂದ ಆಯಾಸ, ಹೋಟೆಲ್ ವ್ಯಾಪಾರಿಗಳಿಗೆ ಲಾಭದ ದಿನ, ಆರೋಗ್ಯ ವ್ಯತ್ಯಯ, ಭವಾನಿಶಂಕರ ಸ್ಮರಣೆ ಮಾಡಿ
ವೃಶ್ಚಿಕ: ಸ್ತ್ರೀಯರಿಗೆ ಮನೋವ್ಯಾಕುಲ, ಮಾಡಿದ ತಪ್ಪಿಗೆ ಶಿಕ್ಷೆಯಾಗಲಿದೆ, ಹೊಸ ತೀರ್ಮಾನ ತೆಗೆದುಕೊಳ್ಳಬೇಡಿ, ಸಾಧ್ಯವಾದರೆ ಅಷ್ಟ ದ್ರವ್ಯ ಹೋಮ ಮಾಡಿಸಿ
ಧನಸ್ಸು: ಗ್ರಂಥಪಾಲಕರಿಗೆ ನೆಮ್ಮದಿಯ ದಿನ, ಮೇಲಧಿಕಾರಿಗಳ ಕಿರಿಕಿರಿ ತಪ್ಪಲಿದೆ, ಶ್ರಮದ ಕೆಲಸ, ರಂಗನಾಥ ಸ್ವಾಮಿಯ ದರ್ಶನ ಮಾಡಿ
ಮಕರ: ಸಭೆಯಲ್ಲಿ ಪಾಲ್ಗೊಳ್ಳುತ್ತೀರಿ. ಸೌಂದರ್ಯ ವರ್ಧಕಗಳ ಖರೀದಿ, ಪ್ರೇಯಕರರೊಂದಿಗೆ ಸುತ್ತಾಟ, ಮೀನಾಕ್ಷಿ ದರ್ಶನ ಮಾಡ
ಕುಂಭ: ದೂರದ ಊರಿಂದ ಸಂದೇಶ ಬರಲಿದೆ. ಲೆಕ್ಕಪತ್ರಗಳು ಕಳೆದುಹೋಗುವ ಸಂಭವ. ಯೋಗ ಸಾಧನೆ ಮಾಡುವ ಮನಸ್ಸು, ರಾಮಯಣ ಪ್ರವಚನ ಕೇಳುವುದರಿಂದ ಮನ:ಶಾಂತಿ ಸಿಗಲಿದೆ.
ಮೀನ: ಹಾಲು ವ್ಯಾಪಾರಿಗಳಿಗೆ ಉತ್ತಮ ದಿನ, ಗೋವು ರಕ್ಷಕರಿಗೂ ಉತ್ತಮ ದಿನ, ಆಯುರ್ವೇದ ಉತ್ಪಾದಕರಿಗೆ ಹೊಸ ಆಲೋಚನೆ, ಈಶ್ವರ ದರ್ಶನ ಸಮಾಧಾನ ಕೊಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.