ಉತ್ತರಾಖಂಡ: ಹೆಲಿಕಾಪ್ಟರ್ ಪತನ, ಎಂಜನಿಯರ್ ಸಾವು

Published : Jun 10, 2017, 02:50 PM ISTUpdated : Apr 11, 2018, 01:02 PM IST
ಉತ್ತರಾಖಂಡ: ಹೆಲಿಕಾಪ್ಟರ್ ಪತನ, ಎಂಜನಿಯರ್ ಸಾವು

ಸಾರಾಂಶ

ಅಪಘಾತಕ್ಕೀಡಾದ ಹೆಲಿಕಾಪ್ಟರ್‌ ಮುಂಬೈನ ಕ್ಯಾಸಲ್ ಏವಿಯೇಷನ್ ಕಂಪನಿಯದಾಗಿದ್ದು ಬದರೀನಾಥ್‌ನಿಂದ ಡೆಹರಾಡೂನ್‌ಗೆ ಯಾತ್ರಿಗಳನ್ನು ಕೊಂಡೊಯ್ಯುತ್ತಿತ್ತು.

ನವದೆಹಲಿ: ಉತ್ತರಾಖಂಡದ ಬದರೀನಾಥ್‌ನಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿದೆ. ಘಟನೆಯಲ್ಲಿ ಹೆಲಿಕಾಪ್ಟರ್‌ನ ಎಂಜಿನಿಯರ್‌’ವೊಬ್ಬರು ಸಾವನ್ನಪ್ಪಿದ್ದಾರೆ.

ಅಪಘಾತಕ್ಕೀಡಾದ ಹೆಲಿಕಾಪ್ಟರ್‌ ಮುಂಬೈನ ಕ್ಯಾಸಲ್ ಏವಿಯೇಷನ್ ಕಂಪನಿಯದಾಗಿದ್ದು ಬದರೀನಾಥ್‌ನಿಂದ ಡೆಹರಾಡೂನ್‌ಗೆ ಯಾತ್ರಿಗಳನ್ನು ಕೊಂಡೊಯ್ಯುತ್ತಿತ್ತು.

ಘಟನೆಯಲ್ಲಿ ಟೇಕ್‌ ಆಫ್‌ ಆದ ಕೆಲ ಹೊತ್ತಲೇ ಹೆಲಿಕಾಪ್ಟರ್‌ ಪತನಗೊಂಡಿದೆ. ಎಂಜಿನಿಯರ್‌ ಮೃತಪಟ್ಟಿದ್ದು ಇತರ ಐವರು ಸುರಕ್ಷಿತವಾಗಿದ್ದಾರೆ. ಪೈಲಟ್‌’ಗೆ ಗಾಯಗಳಾಗಿವೆ.

ಸುರಕ್ಷತಾ ಬೆಲ್ಟ್‌‌ ತುಂಡಾದ ಕಾರಣ ಎಂಜಿನಿಯರ್‌ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

(ಚಿತ್ರ: ಏಎನ್’ಐ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ