ವಿಧಾನಸಭಾ ಚುನಾವಣೆ: ರಣಕಹಳೆ ಮೊಳಗಿಸಿದ ದೇವೇಗೌಡ್ರು

Published : Aug 14, 2017, 05:56 PM ISTUpdated : Apr 11, 2018, 12:51 PM IST
ವಿಧಾನಸಭಾ ಚುನಾವಣೆ: ರಣಕಹಳೆ ಮೊಳಗಿಸಿದ ದೇವೇಗೌಡ್ರು

ಸಾರಾಂಶ

ಮಾಜಿ ಪ್ರಧಾನಿ ಎಚ್​ ಡಿ. ದೇವೇಗೌಡ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಹಾಸನ ಬೂಕನಬೆಟ್ಟದಲ್ಲಿ ರಂಗನಾಥನ ದರ್ಶನ ಪಡೆದ ದೇವೇಗೌಡ ಯುದ್ಧಕ್ಕೆ ಇಳಿಯುವ ಸಮಯ ಬಂದಿದೆ ಎಂದು ಹೇಳಿ ಉಭಯ ಪಕ್ಷಗಳ ನಾಯಕರಿಗೆ ಟಾಂಗ್​ ನೀಡಿದರು.

ಹಾಸನ: ಮಾಜಿ ಪ್ರಧಾನಿ ಎಚ್​ ಡಿ. ದೇವೇಗೌಡ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.

ಹಾಸನ ಬೂಕನಬೆಟ್ಟದಲ್ಲಿ ರಂಗನಾಥನ ದರ್ಶನ ಪಡೆದ ದೇವೇಗೌಡ ಯುದ್ಧಕ್ಕೆ ಇಳಿಯುವ ಸಮಯ ಬಂದಿದೆ ಎಂದು ಹೇಳಿ ಉಭಯ ಪಕ್ಷಗಳ ನಾಯಕರಿಗೆ ಟಾಂಗ್​ ನೀಡಿದರು.

ದೇವರ ಆಶೀರ್ವಾದ ಇದ್ದರೆ, ಕೊರಡು ಕೊನರು ಕೊನರುತ್ತೆ, ಹಾಗೆಯೇ ದೈವದ ಬಲ ಇದ್ದರೆ, ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಮಾರ್ಮಿಕವಾಗಿ ದೇವೇಗೌಡರು ತಿಳಿಸಿದರು. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಉಭಯ ಪಕ್ಷಗಳ ನಾಯಕರಿಗೆ ದೇವೇಗೌಡ ಟಾಂಗ್​ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉ.ಕ. ಪರ ಕೇಂದ್ರಕ್ಕೆ ಅಸೆಂಬ್ಲಿ 7 ನಿರ್ಣಯ
ಚುನಾವಣಾ ಆಯೋಗ ಆದೇಶಕ್ಕೂ ಮೊದಲೇ ಧಾರವಾಡದಲ್ಲಿ ಎಸ್ಐಆರ್