
ಬೆಂಗಳೂರು (ಜ.12): ವಿಭಿನ್ನ ಮದುವೆ ಆಮಂತ್ರಣಗಳನ್ನೂ ನೀವು ನೋಡೇ ಇರುತ್ತೀರಿ. ಆದರೆ, ಸೂರತ್ನ ಜೋಡಿಯೊಂದು ಆಮಂತ್ರಣದಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಸಮರ್ಥಿಸಿಕೊಂಡಿದೆ.
ಯುವರಾಜ್ ಹಾಗೂ ಸಾಕ್ಷಿ ಎಂಬ ಜೋಡಿ ಜ.22ರಂದು ವಿವಾಹ ಆಗುತ್ತಿದ್ದು, ಮೊದಲ ಪುಟದಲ್ಲಿ ಈ ಕುರಿತಾದ ವಿವರಗಳಿವೆ. ಎರಡನೇ ಪುಟದಲ್ಲಿ ‘ಶಾಂತವಾಗಿರಿ ಮತ್ತು ಮೋದಿಯನ್ನು ನಂಬಿ’ ಎಂಬ ಶೀರ್ಷಿಕೆ ಅಡಿ ರಫೇಲ್ ಒಪ್ಪಂದವನ್ನು ಸಮರ್ಥಿಸುವ 9 ಅಂಶಗಳನ್ನು ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.