ಮಹದಾಯಿ ಬಿಕ್ಕಟ್ಟು: ಮಾತುಕತೆಗೆ ಸಿದ್ಧವೆಂದು ಬಿಎಸ್’ವೈಗೆ ಪರ್ರಿಕರ್ ಪತ್ರ

Published : Dec 21, 2017, 04:38 PM ISTUpdated : Apr 11, 2018, 12:50 PM IST
ಮಹದಾಯಿ ಬಿಕ್ಕಟ್ಟು: ಮಾತುಕತೆಗೆ ಸಿದ್ಧವೆಂದು ಬಿಎಸ್’ವೈಗೆ ಪರ್ರಿಕರ್ ಪತ್ರ

ಸಾರಾಂಶ

ಮಹದಾಯಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣಿಸುತ್ತವೆ. ಮಿತ್ರಪಕ್ಷಗಳ ಒತ್ತಡದಿಂದ ಗೊಂದಲಕ್ಕೀಡಾಗಿದ್ದ  ಸಿಎಂ ಮನೋಹರ್ ಪರ್ರಿಕರ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಈ ಸಂಬಂಧ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರದ ಜತೆಗೆ ಮಾತುಕತೆಗೆ ಸಿದ್ಧ ಎಂದು ಗೋವಾ ಹೇಳಿದೆ. ಗೋವಾ ಸಿಎಂ ಬರೆದ ಪತ್ರದ ಪ್ರತಿ  ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

ಬೆಂಗಳೂರು (ಡಿ.21): ಮಹದಾಯಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣಿಸುತ್ತವೆ. ಮಿತ್ರಪಕ್ಷಗಳ ಒತ್ತಡದಿಂದ ಗೊಂದಲಕ್ಕೀಡಾಗಿದ್ದ  ಸಿಎಂ ಮನೋಹರ್ ಪರ್ರಿಕರ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಈ ಸಂಬಂಧ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರದ ಜತೆಗೆ ಮಾತುಕತೆಗೆ ಸಿದ್ಧ ಎಂದು ಗೋವಾ ಹೇಳಿದೆ. ಗೋವಾ ಸಿಎಂ ಬರೆದ ಪತ್ರದ ಪ್ರತಿ  ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

ಪರಿಕ್ಕರ್ ಪತ್ರದ ಪ್ರಮುಖಾಂಶಗಳು:-

ಕುಡಿಯುವ ನೀರು ವಿಚಾರದಲ್ಲಿ ಗೋವಾ ಆಕ್ಷೇಪಣೆ ಪ್ರಶ್ನೆಯಿಲ್ಲ ಆದರೂ ಈ ವಿಚಾರದಲ್ಲಿ ಚರ್ಚೆ ಮಾಡುವುದು ಈಗ ಅತ್ಯವಶ್ಯಕ. ಕರ್ನಾಟಕ ಹಾಗೂ ಗೋವಾ ಸರ್ಕಾರ ಚರ್ಚೆ ಅತ್ಯಂತ ಅವಶ್ಯಕ. ಮಹದಾಯಿ ನದಿ ವಿವಾದ ನ್ಯಾಯಾಧೀಕರಣದ ಸಲಹೆ ಹಿನ್ನೆಲೆಯಲ್ಲಿ  ಎರಡೂ ಸರ್ಕಾರಗಳೂ ಈ ಬಗ್ಗೆ ಚರ್ಚಿಸುವುದು ಈಗ ಅತ್ಯಗತ್ಯ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಪತ್ರದಲ್ಲಿ ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ