ತಂದೆ ಮಗನ ಮೇಲೆ ಹಲ್ಲೆ ಪ್ರಕರಣ: ಸುಪಾರಿ ಕೊಟ್ಟ ಸೇಡಿನ ಸುಂದರಿ ಕಂಬಿಯ ಹಿಂದೆ!

Published : Oct 25, 2016, 12:10 AM ISTUpdated : Apr 11, 2018, 12:47 PM IST
ತಂದೆ ಮಗನ ಮೇಲೆ ಹಲ್ಲೆ ಪ್ರಕರಣ: ಸುಪಾರಿ ಕೊಟ್ಟ ಸೇಡಿನ ಸುಂದರಿ ಕಂಬಿಯ ಹಿಂದೆ!

ಸಾರಾಂಶ

ಮದುವೆ ಮುರಿದು ಬೀಳಲು ಕಾರಣದ ಪ್ರಿಯಕರನ ಸಂಬಂಧಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಎನ್.ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ನಡೆದಿತ್ತು. ಈಗ ಸುಪಾರಿ ಕೊಟ್ಟು ಹಲ್ಲೆ ಮಾಡಿದ ಆರೋಪದಲ್ಲಿ ಯುವತಿಯನ್ನು  ಮತ್ತು ಆಕೆ ಲವರ್​ ಸಿರಾಜ್​'ವುಲ್ಲಾ'ನನ್ನು  ಮೈಸೂರಿನ ನರಸಿಂಹರಾಜ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಮೈಸೂರು(ಅ.25): ಮದುವೆ ಮುರಿದು ಬೀಳಲು ಕಾರಣದ ಪ್ರಿಯಕರನ ಸಂಬಂಧಿಯ ಮೇಲೆ ಯುವತಿ ಸುಫಾರಿ ನೀಡಿ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಎನ್.ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ನಡೆದಿತ್ತು. ಈಗ ಸುಪಾರಿ ಕೊಟ್ಟು ಹಲ್ಲೆ ಮಾಡಿಸಿದ್ದ ಆರೋಪದಲ್ಲಿ ಯುವತಿಯನ್ನು  ಮತ್ತು ಆಕೆ ಲವರ್​ ಸಿರಾಜ್​'ವುಲ್ಲಾ'ನನ್ನು  ಮೈಸೂರಿನ ನರಸಿಂಹರಾಜ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಮಾಡೆಲಿಂಗ್​ ಮಾಡುತ್ತಿರುವ ಯುವತಿ ಮೈಸೂರು ಪಾಲಿಕೆ ಗುತ್ತಿಗೆದಾರ ಮೊಕ್ತಾರ್​ ಮತ್ತು ಮಗ ಮೊಹಿನ್​ ಮೇಲೆ ಹಲ್ಲೆ ಮಾಡಿಸಿದ್ದ ಯುವತಿ ಪ್ರೀತಿ ಮಾಡಿದ ಹುಡುಗನನ್ನು ಮದುವೆಯಾಗಲು ಮೊಹಿನ್​ ಅಡ್ಡಿಪಡಿಸಿದ್ದ ಅಂತ ಸುಪಾರಿ ಕೊಟ್ಟು ಹಲ್ಲೆ ಮಾಡಿಸಿದ್ದಳು ಎನ್ನಲಾ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗರ್ಭಧರಿಸಿ 9 ತಿಂಗಳು ಪೂರೈಸಿದ ಹಸುವಿಗೆ ಸೀಮಂತ ಮಾಡಿದ ಮಂಡ್ಯ ರೈತ
ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌