ಕಾಂಗ್ರೆಸ್ ತ್ಯಜಿಸದಂತೆ ಕೃಷ್ಣಗೆ ಗೌಡ ಪತ್ರ

Published : Jan 29, 2017, 02:09 PM ISTUpdated : Apr 11, 2018, 12:35 PM IST
ಕಾಂಗ್ರೆಸ್ ತ್ಯಜಿಸದಂತೆ ಕೃಷ್ಣಗೆ ಗೌಡ ಪತ್ರ

ಸಾರಾಂಶ

ಎಸ್.ಎಂ.ಕೆ ಅವರಿಗೆ ಪತ್ರ ಬರೆದಿರುವ ಮಾದೇಗೌಡ ಅವರು, ಕಾಂಗ್ರೆಸ್ ಪಕ್ಷ ತ್ಯಜಿಸದೆ ಪಕ್ಷದಲ್ಲೇ ಮುಂದುವರಿಯಿರಿ.

ಮಂಡ್ಯ(ಜ.29): ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಎಸ್.ಎಂ. ಕೃಷ್ಣ ಅವರು ಪಕ್ಷ ತ್ಯಜಿಸದೆ ಮಂಡ್ಯದ ಮಾಜಿ ಸಂಸದ ಜಿ. ಮಾದೇಗೌಡ ಮನವಿ ಮಾಡಿದ್ದಾರೆ.

ಎಸ್.ಎಂ.ಕೆ ಅವರಿಗೆ ಪತ್ರ ಬರೆದಿರುವ ಮಾದೇಗೌಡ ಅವರು, ಕಾಂಗ್ರೆಸ್ ಪಕ್ಷ ತೊರೆಯದೆ ಪಕ್ಷದಲ್ಲೇ ಮುಂದುವರಿಯಿರಿ. ಪಕ್ಷ ತ್ಯಜಿಸದೆಬೇರೆ ಪಕ್ಷಕ್ಕೆ ಹೋದರೆ ಅದು ಪಕ್ಷಕ್ಕೆ  ದ್ರೋಹ ಮಾಡಿದಂತೆ. ಅದರ ಬದಲು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೊಸ ಪಕ್ಷ ಕಟ್ಟಲು ಸಲಹೆ ನೀಡಿದ್ದು, ನಿಮ್ಮ ಹೊಸ ಪಕ್ಷಕ್ಕೆ ನಾವು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!