ಓಡಿಶಾದವರೆಲ್ಲ ಬಡವರು ಹಾಗೂ ಭ್ರಮನಿರಸಿಗಳಂತೆ

Published : Oct 16, 2016, 02:53 PM ISTUpdated : Apr 11, 2018, 01:01 PM IST
ಓಡಿಶಾದವರೆಲ್ಲ ಬಡವರು ಹಾಗೂ ಭ್ರಮನಿರಸಿಗಳಂತೆ

ಸಾರಾಂಶ

'ಓರಿಸ್ಸಾದವರು ಬಡವರು ಹಾಗೂ ಭ್ರಮನಿರಸಿಗಳೆಂದು' ಫೇಸ್'ಬುಕ್'ನಲ್ಲಿ ತಮ್ಮ ಬರೆದುಕೊಂಡು ವಿವಾದ ಸೃಷ್ಟಿಸಿದ್ದಾರೆ.

ಭುವನೇಶ್ವರ(ಅ.16): ಸದಾ ವಿವಾದಗಳನ್ನು ಮೈಗಂಟಿಸಿಕೊಳ್ಳುವ ಸುಪ್ರಿಂ ಕೋರ್ಟ್'ನ ನಿವೃತ್ತ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈಗಿನ ಅವರ ಮಾತುಗಳು  ಓರಿಯಾದವರ ಮೇಲೆ ಬಿದ್ದಿದ್ದು, 'ಓರಿಸ್ಸಾದವರು ಬಡವರು ಹಾಗೂ ಭ್ರಮನಿರಸಿಗಳೆಂದು' ಫೇಸ್'ಬುಕ್'ನಲ್ಲಿ ತಮ್ಮ ಬರೆದುಕೊಂಡು ವಿವಾದ ಸೃಷ್ಟಿಸಿದ್ದಾರೆ.

ಈ ಮಾತುಗಳಿಗೆ ಓರಿಸ್ಸಾ ಜನಗಳಲ್ಲದೆ ದೇಶಾದಾದ್ಯಂತ ಕಾಟ್ಜು ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ  ತಮ್ಮ ಮಾತುಗಳಿಗೆ ಕ್ಷಮೆ ಕೇಳಿದ್ದಾರೆ. ಹಲವು ಒರಿಸ್ಸಾ ಮಂದಿ ಕಾಟ್ಚು ಅವರ ಮಾತುಗಳಿಗೆ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

19ರ ನಂತರ ಬಂತು 40 ನಿಮಿಷದ ವಿಡಿಯೋ; ಟ್ರೆಂಡಿಂಗ್ ವೈರಲ್ ಕ್ಲಿಪ್‌ಗಾಗಿ ತೀವ್ರ ಹುಡುಕಾಟ!
ಭಾರತೀಯ ಸ್ಲೀಪರ್ ಕೋಚ್‌ ಬಸ್‌ನ ಐಷಾರಾಮಿ ಸವಲತ್ತಿಗೆ ಫಿದಾ ಆದ ವಿದೇಶಿಗ: ವೀಡಿಯೋ ವೈರಲ್