
ಕಲಬುರಗಿ(ನ.09): ಐನೂರು ಸಾವಿರ ರೂಪಾಯಿ ನೋಟು ರದ್ದು ಗೊಳಿಸಿದ ಕೇಂದ್ರದ ನಿರ್ಧಾರ, ಹಿರಿಯ ಜೀವಿಯೊಬ್ಬರ ಅಂತ್ಯ ಕ್ರಿಯೆ ಗೆ ಅಡ್ಡಿಯಾಗಿದೆ.
ಇಂತಹ ಹೃದಯ ಮಿಡಿಯುವ ಘಟನೆ ನಡೆದದ್ದು ಕಲಬುರಗಿ ಬಸವನಗರ ಬಡಾವಣೆಯಲ್ಲಿ. ಈ ಬಡಾವಣೆಯ ವಚ್ಚಾ ಕುಟಂಬದ ತಿಪ್ಪಣ್ಣ ವಚ್ಚಾ ಎಂಬ 75 ವರ್ಷದ ಅಜ್ಜ ನಿನ್ನೆ ನಿಧನರಾಗಿದ್ರು. ಇವತ್ತು ಅವರ ಅಂತ್ಯಕ್ರಿಯೆ ನೆರವೇರಬೇಕಿತ್ತು.
ಹೊಸ ಬಟ್ಟೆ, ಹೂವಿನ ಹಾರ ತರಲು ಹಣ ಬೇಕಿತ್ತು. ಆದ್ರೆ, ಅವರ ಬಳಿ ಇದ್ದದ್ದೆಲ್ಲ 500 ರೂಪಾಯಿ ನೋಟುಗಳೆ. ಪರಿಣಾಮ, ಮಾರ್ಕೆಟ್ನಲ್ಲಿ ಖರೀದಿಗೆ ಹೋದರೆ, ಯಾರೂ ಹಣ ಪಡೆಯುತ್ತಿಲ್ಲ ಇದರಿಂದ, ಇಡೀ ಕುಟುಂಬ ದಿಕ್ಕ ತೋಚದೆ ಶವ ಇಟ್ಟುಕೊಂಡು ಕುಳಿತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.