
ಮುಂಬೈ: ಗಣಪತಿಯನ್ನು ಕೇಳಿದ್ದನ್ನೆಲ್ಲಾ ಕೊಡುವ ದೇವರು ಎಂದು ಜನ ಕೊಂಡಾಡುತ್ತಾರೆ. ಗಣಪತಿಗೆ ವಿಧೇಯರಾಗಿ ಜನ ನಡೆದುಕೊಳ್ಳುತ್ತಾರೆ.
ಆದರೆ ಮುಂಬೈನಲ್ಲಿ ಗಣಪತಿಗೇ ದಂಡ ಹಾಕಿದ ಘಟನೆ ನಡೆದಿದೆ. ಅದರಲ್ಲೂ ಮುಂಬೈನ ಪ್ರಸಿದ್ಧ ಗಣಪನ ಪೈಕಿ ಒಬ್ಬನಾದ ಲಾಲ್ಬಾಗ್ಚಾ ಗಣಪತಿಗೆ 5 ಲಕ್ಷ ರು. ದಂಡ ವಿಧಿಸಲಾಗಿದೆ.
ಇದೇಕೆ ಗಣಪತಿಗೆ ದಂಡ ಎಂದಿರಾ? ಮುಂಬೈನಲ್ಲಿ ಸಾರ್ವಜನಿಕ ಗಣಪತಿ ಕೂರಿಸುವ ವೇಳೆ ವಿವಿಧ ಕಾರಣಗಳಿಗಾಗಿ ಆಯೋಜಕರು ಹೇಗೆಂದರೆ ಹಾಗೆ ರಸ್ತೆಯನ್ನು ಅಗೆದುಹಾಕಿದ್ದಾರೆ. ಹೀಗಾಗಿ ಇಂಥ ಎಲ್ಲಾ ಸಂಘಟನೆಗಳಿಗೆ ಮುಂಬೈ ಮಹಾನಗರ ಪಾಲಿಗೆ ಭಾರೀ ದಂಡ ವಿಧಿಸಿದೆ.
ಈ ಪೈಕಿ ಲಾಲ್ಬಾಗ್ಚಾ ಗಣಪತಿಗೂ 4.86 ಲಕ್ಷ ರು. ದಂಡ ಹಾಕಲಾಗಿದೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.