ಜಿಲ್ಲಾ ಉಸ್ತುವಾರಿ ಸಚಿವರ ಪ್ರಕಟ : 21 ಕೈಗೆ, 9 ಜೆಡಿಎಸ್ ತೆಕ್ಕೆಗೆ

Published : Jul 31, 2018, 08:57 PM ISTUpdated : Jul 31, 2018, 09:00 PM IST
ಜಿಲ್ಲಾ ಉಸ್ತುವಾರಿ ಸಚಿವರ ಪ್ರಕಟ : 21 ಕೈಗೆ, 9 ಜೆಡಿಎಸ್ ತೆಕ್ಕೆಗೆ

ಸಾರಾಂಶ

ಮೈತ್ರಿ ಸರ್ಕಾರ ರಚನೆಯಾಗಿ 2 ತಿಂಗಳ ನಂತರ ನೇಮಕ 21 ಜಿಲ್ಲೆಗಳು ಕಾಂಗ್ರೆಸ್ ಪಾಲು, 9 ಜೆಡಿಎಸ್'ಗೆ 

ಬೆಂಗಳೂರು(ಜು.31): ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿ 2 ತಿಂಗಳ ನಂತರ ಎಲ್ಲ 30 ಜಿಲ್ಲೆಗಳಿಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ. ಕಾಂಗ್ರೆಸಿನ ನಾಲ್ವರು ಸಚಿವರಿಗೆ ತಲಾ 2 ಜಿಲ್ಲೆಗಳನ್ನು ನೀಡಲಾಗಿದೆ. 21 ಜಿಲ್ಲೆಗಳು ಕಾಂಗ್ರೆಸ್ ಪಾಲಾದರೆ 9  ಜೆಡಿಎಸ್'ಗೆ ಲಭಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವರು 

  • ಡಾ.ಜಿ.ಪರಮೇಶ್ವರ್ (ಬೆಂಗಳೂರು ನಗರ ಹಾಗೂ ತುಮಕೂರು)
  • ಆರ್.ವಿ.ದೇಶಪಾಂಡೆ(ಉತ್ತರ ಕನ್ನಡ ಮತ್ತು ಧಾರವಾಡ)
  • ಡಿ.ಕೆ.ಶಿವಕುಮಾರ್(ರಾಮನಗರ ಹಾಗೂ ಬಳ್ಳಾರಿ)
  • ಕೆ.ಜೆ.ಜಾರ್ಜ್ (ಚಿಕ್ಕಮಗಳೂರು) 
  • ರಮೇಶ್ ಜಾರಕಿಹೊಳಿ(ಬೆಳಗಾವಿ)
  • ಶಿವಾನಂದ ಪಾಟೀಲ್(ಬಾಗಲಕೋಟೆ) 
  • ಪ್ರಿಯಾಂಕ್ ಖರ್ಗೆ(ಕಲಬುರಗಿ)
  • ರಾಜಶೇಖರ್ ಬಿ.ಪಾಟೀಲ್(ಯಾದಗಿರಿ)
  • ವೆಂಕಟರಮಣಪ್ಪ(ಚಿತ್ರದುರ್ಗ) 
  • ಎನ್.ಎಚ್.ಶಿವಶಂಕರರೆಡ್ಡಿ(ಚಿಕ್ಕಬಳ್ಳಾಪುರ)
  • ಕೃಷ್ಣ ಭೈರೇಗೌಡ(ಬೆಂಗಳೂರು ಗ್ರಾಮಾಂತರ & ಕೋಲಾರ) 
  • ಯು.ಟಿ.ಖಾದರ್(ದಕ್ಷಿಣ ಕನ್ನಡ) 
  • ಸಿ.ಪುಟ್ಟರಂಗಶೆಟ್ಟಿ (ಚಾಮರಾಜನಗರ)
  • ಜಮೀರ್ ಅಹ್ಮದ್ ಖಾನ್(ಹಾವೇರಿ) 
  • ಜಯಮಾಲಾ(ಉಡುಪಿ ) 
  • ಆರ್.ಶಂಕರ್(ಕೊಪ್ಪಳ)
  • ಎನ್.ಮಹೇಶ್(ಗದಗ )
  • ವೆಂಕಟರಾವ್ ನಾಡಗೌಡ (ರಾಯಚೂರು)
  • ಎಸ್.ಆರ್.ಶ್ರೀನಿವಾಸ್(ದಾವಣಗೆರೆ)
  • ಸಾ.ರಾ.ಮಹೇಶ್ (ಕೊಡಗು )
  • ಸಿ.ಎಸ್.ಪುಟ್ಟರಾಜು(ಮಂಡ್ಯ )
  • ಬಂಡೆಪ್ಪ ಕಾಂಶಪೂರ್(ಬೀದರ್ ) 
  • ಎಚ್.ಡಿ.ರೇವಣ್ಣ(ಹಾಸನ )
  • ಡಿ.ಸಿ.ತಮ್ಮಣ್ಣ(ಶಿವಮೊಗ್ಗ )
  • ಎಂ.ಸಿ.ಮನಗೂಳಿ(ವಿಜಯಪುರ ) 
  • ಜಿ.ಟಿ.ದೇವೇಗೌಡ(ಮೈಸೂರು  )

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ