
ಕರ್ನೂಲ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರ ಎಂದು ತಪ್ಪಾಗಿ ಭಾವಿಸಿ, ಸ್ವಂತ ಮಗನನ್ನೇ ಕೊಡಲಿಯಿಂದ ಹೊಡೆದ ಆಘಾತಕಾರಿ ಘಟನೆ ಆಂಧ್ರದ ಕರ್ನೂಲ್ನ ಗುತುಪಲ್ಲೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
14ರ ಹರೆಯದ ಪರಶುರಾಮ ತಂದೆಯಿಂದಲೇ ದಾಳಿಗೊಳಗಾದ ಬಾಲಕ. ಆರೋಪಿಯ ಪತ್ನಿಗೆ ಅಕ್ರಮ ಸಂಬಂಧ ಇತ್ತು.
ಹೀಗಾಗಿ ಶುಕ್ರವಾರ ತಾಯಿಯ ಜೊತೆ ಮಲಗಿದ್ದ ಪುತ್ರನನ್ನೇ, ಪತ್ನಿಯ ಪ್ರಿಯಕರ ಎಂದು ಭಾವಿಸಿದ ಸೋಮಣ್ಣ ಕೋಪದ ಭರದಲ್ಲಿ ಬಾಲಕನ ಮೇಲೆ ಕೊಡಲಿಯಿಂದ ಹೊಡೆದು ಗಾಯಗೊಳಿಸಿದ್ದಾನೆ. ಬಳಿಕ ದಾಳಿಗೆ ತುತ್ತಾಗಿದ್ದು ಪುತ್ರ ಎಂದು ತಿಳಿದು ಕಣ್ಣೀರಿಟ್ಟಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.